ದರ್ಗಾದಲ್ಲಿ ಪೂಜೆ ಸಲ್ಲಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ; ಬಾಲಕ ಸೇರಿದಂತೆ 6 ಜನರ ಸಾವು

ಪಂಜಾಬ್: ಬುಧವಾರ ಮಧ್ಯರಾತ್ರಿಯ ನಂತರ ಸುನಮ್-ಮೆಹ್ಲಾನ್ ರಸ್ತೆಯಲ್ಲಿ ತೈಲ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ ಮಗು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಮಾರುತಿ ಕಾರಿನಲ್ಲಿ ಮಾಲೆರ್‌ಕೊಟ್ಲಾಗೆ ಪೂಜೆ ಸಲ್ಲಿಸಲು ಹೋಗಿದ್ದು, ಹಿಂತಿರುಗುವಾಗ ಸುನಮ್ ಬಳಿ ಅಪಘಾತ ಸಂಭವಿಸಿದೆ.ಮೃತರ ಪೈಕಿ 5 ವರ್ಷದ ಬಾಲಕ ಕೂಡ ಇದ್ದನು. ಮೃತರ ದೇಹಗಳನ್ನು ಸಿವಿಲ್ ಆಸ್ಪತ್ರೆ ಸಂಗ್ರೂರ್ಗೆ ಕಳುಹಿಸಲಾಗಿದೆ. ಸುನಮ್‌ ನಿವಾಸಿಗಳಾದ ಇವರು ಮಾರುತಿ ಕಾರಿನಲ್ಲಿ ಮಾಲೆರ್‌ಕೊಟ್ಲಾಗೆ ಪೂಜೆ ಸಲ್ಲಿಸಲು ಹೋಗಿದ್ದರು. ಹಿಂತಿರುಗುವಾಗ ಸುನಮ್ ಬಳಿ ಅಪಘಾತ ಸಂಭವಿಸಿದೆ. ಮೃತರಲ್ಲಿ ವಿಜಯ್ ಕುಮಾರ್ (50), … Continue reading ದರ್ಗಾದಲ್ಲಿ ಪೂಜೆ ಸಲ್ಲಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ; ಬಾಲಕ ಸೇರಿದಂತೆ 6 ಜನರ ಸಾವು