800 ಕಿ.ಮೀ. ದೂರ ನಡೆದುಕೊಂಡೇ ಬಂದು ಅಪ್ಪು ಸಮಾಧಿಗೆ ಭಾರವಾದ ಮನಸ್ಸಿನಲ್ಲೇ ನಮಿಸಿದ ಅಭಿಮಾನಿ!
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದೆ. ಆದರೆ ಅವರಿಗೆ ಮಿಡಿಯುತ್ತಿರುವ ಹೃದಯಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪುನೀತ್ರ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆಯೂ ಇದಕ್ಕೆ ಹೊರತಾಗಿಲ್ಲ. ಅಪ್ಪು ಮೇಲಿನ ಅಭಿಮಾನ ಕರಗುತ್ತಿಲ್ಲ. ಓಟ, ಬೈಕ್ ರಾಲಿ, ಸೈಕಲ್ ಸವಾರಿ… ಹೀಗೆ ವಿಭಿನ್ನ ರೀತಿಯಲ್ಲಿ ಅಪ್ಪು ಪುಣ್ಯಸ್ಥಳಕ್ಕೆ ಆಗಮಿಸುತ್ತಾರೆ. ಇದೀಗ ಬೀದರ್ನಿಂದ 800ಕ್ಕೂ ಹೆಚ್ಚು ಕಿ.ಮೀ. ದೂರ ನಡೆದುಕೊಂಡೇ ಅಭಿಮಾನಿಯೊಬ್ಬ ಕಂಠೀರವ ಸ್ಟುಡಿಯೋ ಆವರಣಕ್ಕೆ ಆಗಮಿಸಿ ಅಪ್ಪು ಸಮಾಧಿಗೆ … Continue reading 800 ಕಿ.ಮೀ. ದೂರ ನಡೆದುಕೊಂಡೇ ಬಂದು ಅಪ್ಪು ಸಮಾಧಿಗೆ ಭಾರವಾದ ಮನಸ್ಸಿನಲ್ಲೇ ನಮಿಸಿದ ಅಭಿಮಾನಿ!
Copy and paste this URL into your WordPress site to embed
Copy and paste this code into your site to embed