800 ಕಿ.ಮೀ. ದೂರ ನಡೆದುಕೊಂಡೇ ಬಂದು ಅಪ್ಪು ಸಮಾಧಿಗೆ ಭಾರವಾದ ಮನಸ್ಸಿನಲ್ಲೇ ನಮಿಸಿದ ಅಭಿಮಾನಿ!

ಬೆಂಗಳೂರು: ನಟ ಪುನೀತ್​​ ರಾಜ್​ಕುಮಾರ್​ ಅವರು​ ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದೆ. ಆದರೆ ಅವರಿಗೆ ಮಿಡಿಯುತ್ತಿರುವ ಹೃದಯಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪುನೀತ್​ರ​​ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆಯೂ ಇದಕ್ಕೆ ಹೊರತಾಗಿಲ್ಲ. ಅಪ್ಪು ಮೇಲಿನ ಅಭಿಮಾನ ಕರಗುತ್ತಿಲ್ಲ. ಓಟ, ಬೈಕ್​ ರಾಲಿ, ಸೈಕಲ್​ ಸವಾರಿ… ಹೀಗೆ ವಿಭಿನ್ನ ರೀತಿಯಲ್ಲಿ ಅಪ್ಪು ಪುಣ್ಯಸ್ಥಳಕ್ಕೆ ಆಗಮಿಸುತ್ತಾರೆ. ಇದೀಗ ಬೀದರ್​​ನಿಂದ 800ಕ್ಕೂ ಹೆಚ್ಚು ಕಿ.ಮೀ. ದೂರ ನಡೆದುಕೊಂಡೇ ಅಭಿಮಾನಿಯೊಬ್ಬ ಕಂಠೀರವ ಸ್ಟುಡಿಯೋ ಆವರಣಕ್ಕೆ ಆಗಮಿಸಿ ಅಪ್ಪು ಸಮಾಧಿಗೆ … Continue reading 800 ಕಿ.ಮೀ. ದೂರ ನಡೆದುಕೊಂಡೇ ಬಂದು ಅಪ್ಪು ಸಮಾಧಿಗೆ ಭಾರವಾದ ಮನಸ್ಸಿನಲ್ಲೇ ನಮಿಸಿದ ಅಭಿಮಾನಿ!