ಅಗಲಿದ ರಾಜಕುಮಾರನಿಗೆ ಚಿತ್ರರಂಗದ ಗಣ್ಯರಿಂದ ಕಂಬನಿ ವಿದಾಯ…
ಈ ಕಣ್ಣಿನಿಂದ ಇನ್ನೂ ಏನೆಲ್ಲ ನೋಡಬೇಕೋ… ಭಗವಂತ ಇನ್ನು ಏನೆಲ್ಲ ನೋಡಬೇಕೆಂದು ಉಳಿಸಿದ್ದಾನೋ ಗೊತ್ತಿಲ್ಲ. ಅಣ್ಣ ಹೋಗೋದನ್ನು ನೋಡಿದೆ. ವರದಪ್ಪ, ಪಾರ್ವತಮ್ಮ ಕಣ್ಮರೆಯಾಗಿದ್ದನ್ನೂ ನೋಡಿದೆ. ಈಗ ಅಪು್ಪ ಸಹ ಇಲ್ಲವಾಗಿದ್ದಾನೆ. ನಮ್ಮ ಆಪ್ತರಾದ ದೊರೆ, ಉದಯ ಶಂಕರ್, ರಾಜನ್ ನಾಗೇಂದ್ರ, ವೆಂಕಟೇಶ್, ಎಸ್ಪಿಬಿ… ಹೀಗೆ ಎಲ್ಲ ಬಂಧು ಬಳಗವನ್ನೂ ಕಳೆದುಕೊಂಡಿದ್ದೆ. ಅಪು್ಪ ನಿನಗೇನಿತ್ತು ಇಷ್ಟು ಅವಸರ? ನಾನೇ ಇನ್ನೂ ಕಲ್ಲಿನಂತಿದ್ದೇನೆ. ನಿನಗೇನಾಗಿತ್ತು? ಇಷ್ಟು ದೊಡ್ಡ ಪೆಟ್ಟು ನೀಡಿ ಹೊರಟು ಹೋದ್ಯಲ್ಲ. ತುಂಬ ನೋವಾಗುತ್ತಿದೆ. ನಾನೇ ನನ್ನ ಕೈಯಾರೆ … Continue reading ಅಗಲಿದ ರಾಜಕುಮಾರನಿಗೆ ಚಿತ್ರರಂಗದ ಗಣ್ಯರಿಂದ ಕಂಬನಿ ವಿದಾಯ…
Copy and paste this URL into your WordPress site to embed
Copy and paste this code into your site to embed