ಅಗಲಿದ ರಾಜಕುಮಾರನಿಗೆ ಚಿತ್ರರಂಗದ ಗಣ್ಯರಿಂದ ಕಂಬನಿ ವಿದಾಯ…

ಈ ಕಣ್ಣಿನಿಂದ ಇನ್ನೂ ಏನೆಲ್ಲ ನೋಡಬೇಕೋ… ಭಗವಂತ ಇನ್ನು ಏನೆಲ್ಲ ನೋಡಬೇಕೆಂದು ಉಳಿಸಿದ್ದಾನೋ ಗೊತ್ತಿಲ್ಲ. ಅಣ್ಣ ಹೋಗೋದನ್ನು ನೋಡಿದೆ. ವರದಪ್ಪ, ಪಾರ್ವತಮ್ಮ ಕಣ್ಮರೆಯಾಗಿದ್ದನ್ನೂ ನೋಡಿದೆ. ಈಗ ಅಪು್ಪ ಸಹ ಇಲ್ಲವಾಗಿದ್ದಾನೆ. ನಮ್ಮ ಆಪ್ತರಾದ ದೊರೆ, ಉದಯ ಶಂಕರ್, ರಾಜನ್ ನಾಗೇಂದ್ರ, ವೆಂಕಟೇಶ್, ಎಸ್​ಪಿಬಿ… ಹೀಗೆ ಎಲ್ಲ ಬಂಧು ಬಳಗವನ್ನೂ ಕಳೆದುಕೊಂಡಿದ್ದೆ. ಅಪು್ಪ ನಿನಗೇನಿತ್ತು ಇಷ್ಟು ಅವಸರ? ನಾನೇ ಇನ್ನೂ ಕಲ್ಲಿನಂತಿದ್ದೇನೆ. ನಿನಗೇನಾಗಿತ್ತು? ಇಷ್ಟು ದೊಡ್ಡ ಪೆಟ್ಟು ನೀಡಿ ಹೊರಟು ಹೋದ್ಯಲ್ಲ. ತುಂಬ ನೋವಾಗುತ್ತಿದೆ. ನಾನೇ ನನ್ನ ಕೈಯಾರೆ … Continue reading ಅಗಲಿದ ರಾಜಕುಮಾರನಿಗೆ ಚಿತ್ರರಂಗದ ಗಣ್ಯರಿಂದ ಕಂಬನಿ ವಿದಾಯ…