ಕೆರಳಿತು ಸಂತೆಕಟ್ಟೆ ಸ್ಥಳೀಯರ ‘ಓವರ್​ಪಾಸ್​’ ಸಹನೆ

ಮಂದಗತಿಯ ಓವರ್​ಪಾಸ್​ಗೆ ಖಂಡನೆ — ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ವಿಜಯವಾಣಿ ಸುದ್ದಿಜಾಲ ಉಡುಪಿಮಂದಗತಿಯಲ್ಲಿ ನಡೆಯುತ್ತಿರುವ ಸಂತೆಕಟ್ಟೆ ಓವರ್​ಪಾಸ್​ ಕಾಮಗಾರಿ, ಪ್ರತಿದಿನವೂ ಸ್ಥಳೀಯರಿಗೆ ಆಗುತ್ತಿರುವ ಸಂಚಾರ ಸಮಸ್ಯೆ, ಮುಗಿಯದ ರಸ್ತೆ ಗೋಳು ಖಂಡಿಸಿ ಹಾಗೂ ಸರ್ವೀಸ್​ ರಸ್ತೆ ಕಲ್ಪಿಸಬೇಕು ಎಂದು ಆಗ್ರಹಿಸಿ ಸಂತೆಕಟ್ಟೆ ಕಲ್ಯಾಣಪುರ ನಾಗರಿಕ ಹಿತರಕ್ಷಣಾ ವೇದಿಕೆಯು ಸಂತೆಕಟ್ಟೆಯ ಪೆಟ್ರೋಲ್​ ಪಂಪ್​ ಬಳಿ ಸೋಮವಾರ ಪ್ರತಿಭಟಿಸಿತು. ಕಾಮಗಾರಿ ವಿಳಂಬದಿಂದ ಸ್ಥಳೀಯ ವಾಣಿಜ್ಯ ವ್ಯವಹಾರಕ್ಕೂ ಪೆಟ್ಟು ಬಿದ್ದಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಕೂಡಲೇ ​ಸ್ಕೈವಾಕ್ ನಿರ್ಮಿಸಿಕೊಡಬೇಕು ಎಂದು … Continue reading ಕೆರಳಿತು ಸಂತೆಕಟ್ಟೆ ಸ್ಥಳೀಯರ ‘ಓವರ್​ಪಾಸ್​’ ಸಹನೆ