ಕೆರಳಿತು ಸಂತೆಕಟ್ಟೆ ಸ್ಥಳೀಯರ ‘ಓವರ್ಪಾಸ್’ ಸಹನೆ
ಮಂದಗತಿಯ ಓವರ್ಪಾಸ್ಗೆ ಖಂಡನೆ — ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ವಿಜಯವಾಣಿ ಸುದ್ದಿಜಾಲ ಉಡುಪಿಮಂದಗತಿಯಲ್ಲಿ ನಡೆಯುತ್ತಿರುವ ಸಂತೆಕಟ್ಟೆ ಓವರ್ಪಾಸ್ ಕಾಮಗಾರಿ, ಪ್ರತಿದಿನವೂ ಸ್ಥಳೀಯರಿಗೆ ಆಗುತ್ತಿರುವ ಸಂಚಾರ ಸಮಸ್ಯೆ, ಮುಗಿಯದ ರಸ್ತೆ ಗೋಳು ಖಂಡಿಸಿ ಹಾಗೂ ಸರ್ವೀಸ್ ರಸ್ತೆ ಕಲ್ಪಿಸಬೇಕು ಎಂದು ಆಗ್ರಹಿಸಿ ಸಂತೆಕಟ್ಟೆ ಕಲ್ಯಾಣಪುರ ನಾಗರಿಕ ಹಿತರಕ್ಷಣಾ ವೇದಿಕೆಯು ಸಂತೆಕಟ್ಟೆಯ ಪೆಟ್ರೋಲ್ ಪಂಪ್ ಬಳಿ ಸೋಮವಾರ ಪ್ರತಿಭಟಿಸಿತು. ಕಾಮಗಾರಿ ವಿಳಂಬದಿಂದ ಸ್ಥಳೀಯ ವಾಣಿಜ್ಯ ವ್ಯವಹಾರಕ್ಕೂ ಪೆಟ್ಟು ಬಿದ್ದಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಕೂಡಲೇ ಸ್ಕೈವಾಕ್ ನಿರ್ಮಿಸಿಕೊಡಬೇಕು ಎಂದು … Continue reading ಕೆರಳಿತು ಸಂತೆಕಟ್ಟೆ ಸ್ಥಳೀಯರ ‘ಓವರ್ಪಾಸ್’ ಸಹನೆ
Copy and paste this URL into your WordPress site to embed
Copy and paste this code into your site to embed