ಚಿರು ಅಂತ್ಯಕ್ರಿಯೆ: ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

ಭಾನುವಾರ ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ಅವರ ಅಂತಿಮ ಸಂಸ್ಕಾರ ಕನಕಪುರ ರಸ್ತೆಯಲ್ಲಿರುವ ನೆಲಗುಳಿಯ ಧ್ರುವ ಸರ್ಜಾ ಅವರ ಬೃಂದಾವನ ಫಾರ್ಮ್​ ಹೌಸ್​ನಲ್ಲಿ ನಡೆಯಲಿದೆ. ಅಲ್ಲಿ ಭರದಿಂದ ಕೆಲಸಗಳು ನಡೆಯುತ್ತಿದ್ದು, ಇಂದು ಮಧ್ಯಾಹ್ನ ಚಿರು ಅವರ ಪಾರ್ತೀವ ಶರೀರವನ್ನು ಅಲ್ಲಿಗೆ ಕೊಂಡಯ್ಯಲಾಗುತ್ತದೆ. ಇದನ್ನೂ ಓದಿ: ಇಷ್ಟಪಟ್ಟ ಸ್ಥಳದಲ್ಲೇ ಮಣ್ಣಾಗಲಿದ್ದಾರೆ ಚಿರು ಸರ್ಜಾ; ಅಂತ್ಯಸಂಸ್ಕಾರಕ್ಕೆ ನಡೆದಿದೆ ಸಿದ್ಧತೆ ಚಿರಂಜೀವಿ ಅವರ ಅಂತ್ಯಕ್ರಿಯೆಗೆ ಸಾರ್ವಜನಕರಿಗೆ ಪ್ರವೇಶ ನಿರ್ಬಂಧ ಮಾಡಲಾಗಿದೆ. ಕುಟುಂಬವರ್ಗದವರು, ಮಾಧ್ಯಮಗಳು, ಗಣ್ಯರನ್ನು ಹೊರತುಪಡಿಸಿ ಮಿಕ್ಕಂತೆ ಸಾರ್ವಜನಿಕರಿಗೆ … Continue reading ಚಿರು ಅಂತ್ಯಕ್ರಿಯೆ: ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ