ವಿಜಯವಾಣಿವಿಜಯವಾಣಿ
  • ನ್ಯೂಸ್
    • ರಾಜ್ಯ
    • ದೇಶ
    • ವಿದೇಶ
  • ಕೇಂದ್ರ ಬಜೆಟ್
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಮೈಸೂರು
    • ಮಂಡ್ಯ
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ವಾಣಿಜ್ಯ
  • ಸಿನಿಮಾ
    • ಸ್ಯಾಂಡಲ್ವುಡ್
    • ಬಾಲಿವುಡ್
    • ಟಾಲಿವುಡ್
    • ಸಿನಿವಾಣಿ
    • ಕಿರುತೆರೆ
  • ಕ್ರೀಡೆ
  • ಲೈಫ್‌ಸ್ಟೈಲ್
    • ಆರೋಗ್ಯ
    • ಫ್ಯಾಷನ್
    • ಸೌಂದರ್ಯ
    • ಮನೆ ಮದ್ದು
    • ಆಹಾರ
  • Face 2 Face
  • ಜ್ಯೋತಿಷ್ಯ
    • ದಿನ ಭವಿಷ್ಯ
    • ವಾರ ಭವಿಷ್ಯ
  • ಅಂಕಣ
    • ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
    • ಅಮೃತಧಾರೆ – ಸದ್ಗುರು
    • ಜಗದಗಲ – ಪ್ರೇಮಶೇಖರ
    • ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
    • ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್‌
    • ಸವ್ಯಸಾಚಿ – ರಾಘವೇಂದ್ರ ಗಣಪತಿ
    • ದಿಕ್ಸೂಚಿ – ನಾಗರಾಜ ಇಳೆಗುಂಡಿ
    • ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
    • ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
    • ಆ ಕ್ಷಣ – ಡಿ.ವಿ. ಗುರುಪ್ರಸಾದ್
    • ಜರೂರ್ ಮಾತು – ರವೀಂದ್ರ ದೇಶ್​ವುುಖ್
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Search
Font ResizerAa
ವಿಜಯವಾಣಿವಿಜಯವಾಣಿ
Font ResizerAa
  • ನ್ಯೂಸ್
  • ಕೇಂದ್ರ ಬಜೆಟ್
  • ಜಿಲ್ಲೆ
  • ವಾಣಿಜ್ಯ
  • ಸಿನಿಮಾ
  • ಕ್ರೀಡೆ
  • ಲೈಫ್‌ಸ್ಟೈಲ್
  • Face 2 Face
  • ಜ್ಯೋತಿಷ್ಯ
  • ಅಂಕಣ
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Search
  • ನ್ಯೂಸ್
    • ರಾಜ್ಯ
    • ದೇಶ
    • ವಿದೇಶ
  • ಕೇಂದ್ರ ಬಜೆಟ್
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಮೈಸೂರು
    • ಮಂಡ್ಯ
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ವಾಣಿಜ್ಯ
  • ಸಿನಿಮಾ
    • ಸ್ಯಾಂಡಲ್ವುಡ್
    • ಬಾಲಿವುಡ್
    • ಟಾಲಿವುಡ್
    • ಸಿನಿವಾಣಿ
    • ಕಿರುತೆರೆ
  • ಕ್ರೀಡೆ
  • ಲೈಫ್‌ಸ್ಟೈಲ್
    • ಆರೋಗ್ಯ
    • ಫ್ಯಾಷನ್
    • ಸೌಂದರ್ಯ
    • ಮನೆ ಮದ್ದು
    • ಆಹಾರ
  • Face 2 Face
  • ಜ್ಯೋತಿಷ್ಯ
    • ದಿನ ಭವಿಷ್ಯ
    • ವಾರ ಭವಿಷ್ಯ
  • ಅಂಕಣ
    • ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
    • ಅಮೃತಧಾರೆ – ಸದ್ಗುರು
    • ಜಗದಗಲ – ಪ್ರೇಮಶೇಖರ
    • ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
    • ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್‌
    • ಸವ್ಯಸಾಚಿ – ರಾಘವೇಂದ್ರ ಗಣಪತಿ
    • ದಿಕ್ಸೂಚಿ – ನಾಗರಾಜ ಇಳೆಗುಂಡಿ
    • ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
    • ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
    • ಆ ಕ್ಷಣ – ಡಿ.ವಿ. ಗುರುಪ್ರಸಾದ್
    • ಜರೂರ್ ಮಾತು – ರವೀಂದ್ರ ದೇಶ್​ವುುಖ್
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Follow US

ರಾಮನಹಟಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿ

  • 02/02/2025
  • 11:31 pm
bbgd 1-4
SHARE

ಬಸವನಬಾಗೇವಾಡಿ: ತಾಲೂಕಿನ ರಾಮನಹಟ್ಟಿ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವಿಜಯಪುರ ಜಿಲ್ಲಾ ಸಮಿತಿಯಿಂದ ಬಸ್ ಘಟಕದ ವ್ಯವಸ್ಥಾಪಕ ವಿ.ಬಿ. ಚಿತ್ತವಾಡಗಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

blank

ಡಿ.ಎಸ್.ಎಸ್. ಜಿಲ್ಲಾ ಅಧ್ಯಕ್ಷ ನಾಗೇಶ ತಳವಾರ ಮಾತನಾಡಿ, ರಾಮನಹಟ್ಟಿ ಗ್ರಾಮದಿಂದ ನಿತ್ಯ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಹೂವಿನಹಿಪ್ಪರಗಿ ಹಾಗೂ ಬಸವನಬಾಗೇವಾಡಿ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ, ಗ್ರಾಮಕ್ಕೆ ಹಲವಾರು ದಿನಗಳಿಂದ ಸಮರ್ಪಕ ಬಸ್ ಸೌಲಭ್ಯವಿಲ್ಲದೆ ಸಾರ್ವಜನಿಕರು ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ದೂರಿದರು.

ಬಸವನಾಗೇವಾಡಿಯಿಂದ ದೇವರಹಿಪ್ಪರಗಿ ಮಾರ್ಗವಾಗಿ ಸಂಚರಿಸುವ ಬಸ್‌ಗಳು ವಾಯಾ ರಾಮನಹಟ್ಟಿಗೆ ಹೋಗಲು ಆದೇಶಿಸಬೇಕು. ಕೂಡಲೇ ಗ್ರಾಮಕ್ಕೆ ಹೆಚ್ಚುವರಿ ಬಸ್ ಬಿಡದಿದ್ದರೆ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಬಸ್ ಡಿಪೋಗೆ ಮುತ್ತಿ ಹಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಿಎಸ್‌ಎಸ್ ಜಿಲ್ಲಾ ಉಪಾಧ್ಯಕ್ಷ ಮುದಕಣ್ಣ ದಿಂಡವಾರ, ಪವಡೆಪ್ಪ ಚಲವಾದಿ, ತಾಲೂಕು ಅಧ್ಯಕ್ಷ ಹಣಮಂತ ಹೊಸಮನಿ, ಆಕಾಶ ಮನಗೂಳಿ, ಸಿದ್ರಾಮ ಹಾದಿಮನಿ, ಶಿವು ಮಾದರ, ಚೌಡೆಪ್ಪ ಕಡಕೋಳ, ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ ಕಮಲಾ ಬಿಸನಾಳ, ತಾಲೂಕು ಅಧ್ಯಕ್ಷೆ ರೂಪಾ ಯರನಾಳ, ರಾಮನಹಟ್ಟಿ ಗ್ರಾಮ ಘಟಕದ ಅಧ್ಯಕ್ಷೆ ಮಹಾದೇವಿ ದೊಡಮನಿ, ಲಕ್ಷ್ಮೀಬಾಯಿ ಹೆರಕಲ್‌ಲ್, ಶಂಕ್ರೆವ್ವ ಹೊಸಮನಿ, ಕೀರವ್ವ ಕಾಂಬಳೆ, ಮಹಾದೇವಿ ಹರಿಜನ, ಮಾಂತವ್ವ ದೊಡಮನಿ ಇತರರಿದ್ದರು.

TAGGED:if the extra bus is not releasedPetition submitted by DSS to the unit managerthe association will lay siege to the bus depot with the villagers.to Ramanahatti villageಡಿಎಸ್‌ಎಸ್ ವತಿಯಿಂದ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆರಾಮನಹಟ್ಟಿ ಗ್ರಾಮಕ್ಕೆಹೆಚ್ಚುವರಿ ಬಸ್ ಬಿಡದಿದ್ದರೆ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಬಸ್ ಡಿಪೋಗೆ ಮುತ್ತಿಗೆ
Share This Article
Facebook Twitter Copy Link Print
What do you think?
Love0
Joy0
Surprise0
Sad0
Happy0

You Might Also Like

LABOR DAY
ವಿಜಯಪುರ

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ, ಜಿಲ್ಲಾಡಳಿತದಿಂದ ಜಾಗೃತಿ ಜಾಥಾ, ಸಾಮಾಜಿಕ ಅನಿಷ್ಠಗಳನ್ನು ಹೊಡೆದೋಡಿಸೋಣ ಎಂದ ಡಿಸಿ ಟಿ.ಭೂಬಾಲನ್

12/06/2025 7:46 PM
GOVINDA KARAJOL PRESS MEET
ವಿಜಯಪುರಚಿತ್ರದುರ್ಗ

ಮೋದಿ ಆಡಳಿತದಲ್ಲಿ ಭಾರತದ ಸರ್ವಾಂಗೀಣ ಪ್ರಗತಿ; ಸಂಸದ ಗೋವಿಂದ ಕಾರಜೋಳ

12/06/2025 7:33 PM
cdn 12-1 kamgari
ವಿಜಯಪುರ

ಕಾಮಗಾರಿ ಅವ್ಯವಸ್ಥೆಗೆ ಅಸಮಾಧಾನ

12/06/2025 6:14 PM
mbl 12-1 kotpa
ವಿಜಯಪುರ

ತಂಬಾಕು ಉತ್ಪನ್ನ ಮಾರಾಟ ಮಾಡುವ ಮಾಲೀಕರಿಗೆ ದಂಡ

12/06/2025 6:09 PM
Previous Next
blank
Morning habits

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

Previous Next
blank
  • Today's Top News
  • Featured News
  • Entertainment
  • Sports
  • Sitemap
ವಿಜಯವಾಣಿವಿಜಯವಾಣಿ
Welcome Back!

Sign in to your account

Username or Email Address
Password

Lost your password?