ಮಾ.26ರವರೆಗೆ ತೊಂದರೆಯಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದ ಮಧ್ಯಪ್ರದೇಶ ಸಿಎಂ ಕಮಲನಾಥ್​ಗೆ ರಾಜ್ಯಪಾಲರಿಂದ ದೊಡ್ಡ ಶಾಕ್​…

ಭೋಪಾಲ್​: ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್​ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು ಬಹುಮತ ಸಾಬೀತುಪಡಿಸಿದ ಬಳಿಕವಷ್ಟೇ ಅಧಿಕಾರದಲ್ಲಿ ಉಳಿಯಲಿದೆ. ಇಂದು ವಿಶ್ವಾಸಮತ ಯಾಚನೆ ನಡೆಯಬೇಕಿತ್ತು. ಆದರೆ ಕರೊನಾ ವೈರಸ್​ ಹಿನ್ನೆಲೆಯಲ್ಲಿ ಕಲಾಪವನ್ನು ಮಾರ್ಚ್​ 26ಕ್ಕೆ ಮುಂದೂಡಲಾಗಿತ್ತು. ಹಾಗಾಗಿ ಸದ್ಯದ ಮಟ್ಟಿಗೆ ಕಮಲನಾಥ್​ ಸೇಫ್​ ಆಗಿದ್ದರು. ಆದರೆ ಇದೀಗ ಮಧ್ಯಪ್ರದೇಶ ರಾಜಕೀಯಕ್ಕೆ ಒಂದು ಟ್ವಿಸ್ಟ್​ ಸಿಕ್ಕಿದೆ. ಮಾ.17(ಮಂಗಳವಾರ)ರಂದೇ ಬಹುಮತ ಸಾಬೀತು ಪಡಿಸಿ ಎಂದು ರಾಜ್ಯಪಾಲ ಲಾಲ್​ ಜೀ ಟಂಡನ್​ ಮುಖ್ಯಮಂತ್ರಿ ಕಮಲ್​ನಾಥ್​ಗೆ ಪತ್ರ ಬರೆದಿದ್ದಾರೆ. ಮಂಗಳವಾರ ವಿಶ್ವಾಸಮತ ಯಾಚನೆ ಮಾಡಬೇಕು. ಒಂದೊಮ್ಮೆ … Continue reading ಮಾ.26ರವರೆಗೆ ತೊಂದರೆಯಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದ ಮಧ್ಯಪ್ರದೇಶ ಸಿಎಂ ಕಮಲನಾಥ್​ಗೆ ರಾಜ್ಯಪಾಲರಿಂದ ದೊಡ್ಡ ಶಾಕ್​…