ಪೈಗಂಬರ ಎಂಬ ದಾರಿದೀಪ: ಇಂದು ಈದ್ ಮಿಲಾದ್

ಪ್ರವಾದಿ ಮುಹಮ್ಮದ್(ಸ) ಅವರ ಜನ್ಮದಿನವನ್ನು ಜಗತ್ತಿನಾದ್ಯಂತ ಇಂದು ಶ್ರದ್ಧಾಪೂರ್ವಕವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅವರ ಬೋಧನೆಗಳ ಪ್ರಸ್ತುತತೆ ಕುರಿತ ಪ್ರತಿಪಾದನೆ ಇಲ್ಲಿದೆ. | ಮೌಲಾನಾ ಇಮ್ರಾನುಲ್ಲಾಖಾನ್ಪುರಾತನ ಕಾಲದಿಂದಲೂ ಮಾನವ ಕುಲಕ್ಕೆ ದೇವೋಪಾಸನೆ ಮತ್ತು ಸಚ್ಚಾರಿತ್ರ್ಯನ್ನು ಕಲಿಸಲಿಕ್ಕಾಗಿ ಆಗಾಗ ಆಗಮಿಸುವ ಶ್ರೇಷ್ಠ ವ್ಯಕ್ತಿಗಳ ಪೈಕಿ ಪ್ರವಾದಿ ಮುಹಮ್ಮದ್(ಸ) ಅಗ್ರಗಣ್ಯರಾಗಿದ್ದಾರೆಂಬುದು ಲೋಕಕ್ಕೆ ತಿಳಿದ ವಿಚಾರ. ಏಕೈಕ ಸೃಷ್ಟಿಕರ್ತನ ಉಪಾಸನೆ, ಪರಿಶುದ್ಧ ನೈತಿಕ ಬದುಕಿನ ಬೋಧನೆಯನ್ನು ಯಾವ ಪ್ರವಾದಿಗಳು, ಮಹಾಪುರುಷರು ನೀಡುತ್ತಾ ಬಂದಿದ್ದಾರೋ ಅದನ್ನೇ ಪ್ರವಾದಿ ಮುಹಮ್ಮದ್(ಸ) ನೀಡಿದರು. ಆ ಮಹಾನ್ … Continue reading ಪೈಗಂಬರ ಎಂಬ ದಾರಿದೀಪ: ಇಂದು ಈದ್ ಮಿಲಾದ್