ವಾಯುಯಾನ ವಿಸ್ತರಣೆ ಮಾಡುತ್ತೇವೆ… ಸಾಮನ್ಯ ಜನರೂ ವಿಮಾನ ಯಾನ ಮಾಡುವಂತಾಗಬೇಕು; ಪ್ರಧಾನಿ ಮೋದಿ

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ನೆಲದಲ್ಲಿ ಸಾವಿರಾರು ಕೋಟಿ ರೂಪಾಯಿ ಯೋಜನೆ ಹಾಗೂ ಉದ್ಘಾಟನೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಅನೇಕ ದಿನಗಳಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಬೇಡಿಕೆಯಿತ್ತು. ಅದೀಗ ಪೂರ್ಣಗೊಂಡಿದೆ. ಮಲೆನಾಡಿನಲ್ಲಿ ನಿರ್ಮಾಣವಾದ ಈ ವಿಮಾನ ನಿಲ್ದಾಣ ಸುಂದರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿ ಮಾತನಾಡುತ್ತಾ, ಇದು ಕೇವಲ ಒಂದು ವಿಮಾನ ನಿಲ್ದಾಣವಲ್ಲ‌, ಇದೊಂದು ಉಡಾನ್ ಅಭಿಯಾನ್. ರೈಲ್ವೇ, ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇದರಿಂದ ಶಿವಮೊಗ್ಗದ … Continue reading ವಾಯುಯಾನ ವಿಸ್ತರಣೆ ಮಾಡುತ್ತೇವೆ… ಸಾಮನ್ಯ ಜನರೂ ವಿಮಾನ ಯಾನ ಮಾಡುವಂತಾಗಬೇಕು; ಪ್ರಧಾನಿ ಮೋದಿ