ನನ್ನ ಕಾಲೇಜು ವಿರುದ್ಧ ಪ್ರತಿಭಟನೆ ಮಾಡ್ತೀಯಾ ಎಂದು ಗೂಂಡಾಗಿರಿ ಮಾಡಿದ ಸಲ್ಮಾನ್..!

ಬೆಂಗಳೂರು: ವಿದ್ಯಾರ್ಥಿಗಳು ಗುಂಡಾಗಿರಿ ನಡೆಸಿರುವ ಘಟನೆ ನಿನ್ನೆ, ಯಲಹಂಕ ತಾಲೂಕಿನ ರಾಜನುಕುಂಟೆ ಬಳಿಯ ದಿಬ್ಬೂರಿನ ಪ್ರತಿಷ್ಠಿತ ಪ್ರಸಿಡೆನ್ಸಿ ಕಾಲೇಜು ಬಳಿ ನಡೆದಿದೆ. ಕೆಲ ವಿದ್ಯಾರ್ಥಿಗಳು ರೌಡಿಗಳಂತೆ ದೊಣ್ಣೆ ಹಿಡಿದು ಗುಂಡಾಗಿರಿ ನಡೆಸುತ್ತಿರೋದನ್ನು ಕೆಲ ವಿದ್ಯಾರ್ಥಿನಿಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರೆಸೆಡೆನ್ಸಿ ಕಾಲೇಜಿಗೆ ದೇಶದ ನಾನಾ ರಾಜ್ಯಗಳಿಂದ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಬಂದಿದ್ದಾರೆ. ಆದ್ರೆ ಈ ಕಾಲೇಜಿನಲ್ಲಿ ಕೆಲ ರೌಡಿಗಳಂತೆ ವರ್ತಿಸೋ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿ ಕೈನಲ್ಲಿ ವಿಕೆಟ್ ಮತ್ತು ದೊಣ್ಣೆಗಳಿಡಿದು‌ ಓಡಾಡುವ ದೃಶ್ಯ ಕಾಣ ಸಿಕ್ಕಿದೆ. … Continue reading ನನ್ನ ಕಾಲೇಜು ವಿರುದ್ಧ ಪ್ರತಿಭಟನೆ ಮಾಡ್ತೀಯಾ ಎಂದು ಗೂಂಡಾಗಿರಿ ಮಾಡಿದ ಸಲ್ಮಾನ್..!