ರಾಜ್ಯದಲ್ಲಿ ಈಗಿರೋದು ಡೂಪ್ಲಿಕೇಟ್​ ಕಾಂಗ್ರೆಸ್: ಎಚ್​.ಡಿ.ರೇವಣ್ಣ

ವಿಜಯಪುರ: ಅಲ್ಪಸಂಖ್ಯಾತರಿಗೆ ಮನ್ನಣೆ ಕೊಟ್ಟು ಜೆಡಿಎಸ್​​ ಟಿಕೇಟ್​ ನೀಡಿದೆ. ಕಾಂಗ್ರೆಸ್​ ಆ ಕೆಲಸ ಮಾಡಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ರಾಜ್ಯದಲ್ಲಿ ಇಂದು ಇರೋದು ನಕಲಿ ಕಾಂಗ್ರೆಸ್ ಎಂದು ಜೆಡಿಎಸ್​ ನಾಯಕ ಎಚ್​.ಡಿ.ರೇವಣ್ಣ ಹೇಳಿದ್ದಾರೆ. ಉಪಚುನಾವಣೆ ಎದುರಿಸುತ್ತಿರುವ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ದೇಶದಲ್ಲಿ ಕಾಂಗ್ರೆಸ್​ ಪರಿಸ್ಥಿತಿ ಹೀನಾಯಮಾನವಾಗಿದೆ ಎಂದರು. “ದೇಶದಲ್ಲಿ ಈಗ ಗಾಂಧೀಜಿ ಕಾಂಗ್ರೆಸ್ ಇಲ್ಲ, ನೆಹರೂ ಕಾಂಗ್ರೆಸ್​ ಇಲ್ಲ. ಇದೀಗ ಇರೋದು ಡೂಪ್ಲಿಕೇಟ್ ಕಾಂಗ್ರೆಸ್. 280 ಸೀಟ್ ಇದ್ದ … Continue reading ರಾಜ್ಯದಲ್ಲಿ ಈಗಿರೋದು ಡೂಪ್ಲಿಕೇಟ್​ ಕಾಂಗ್ರೆಸ್: ಎಚ್​.ಡಿ.ರೇವಣ್ಣ