ಅಯೋಧ್ಯೆಯ ರಥಕ್ಕೆ ಕುಂದಾಪುರದ ಕೋಟೇಶ್ವರದಲ್ಲಿ ಸಿದ್ಧತೆ; ಮೇ 14ರಂದು ಮುಹೂರ್ತ, 84 ಅಡಿ ಎತ್ತರ, 26 ಅಡಿ ಅಗಲ
| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣವಾಗುವ ಹೊತ್ತಿಗೆ, ಇತ್ತ ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಶ್ರೀ ರಾಮನಿಗಾಗಿ ಜಗತ್ತಿನಲ್ಲೇ ಅತಿ ಎತ್ತರದ ಭವ್ಯ ಬ್ರಹ್ಮರಥವೂ ಸಿದ್ಧಗೊಳ್ಳಲಿದೆ. ಮೇ 14 ಅಕ್ಷಯ ತದಿಗೆಯಂದು ಬೃಹತ್ ರಥ ನಿರ್ವಣಕ್ಕೆ ಮುಹೂರ್ತ ನೆರವೇರಿಸಲು ತಯಾರಿ ನಡೆದಿದ್ದು, ಎರಡೂವರೆ ವರ್ಷದ ಅವಧಿಯಲ್ಲಿ ಕೆಲಸ ಪೂರ್ಣವಾಗಲಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥಶಿಲ್ಪಿ, ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಲಕ್ಷ್ಮೀನಾರಾಯಣ ಆಚಾರ್ಯ ಇದರ ನಿರ್ವತೃ. ರಥ ನಿರ್ವಣಕ್ಕಾಗಿ ಕುಂಭಾಶಿಯಲ್ಲಿ ವಿಶಾಲ ಶೆಡ್ … Continue reading ಅಯೋಧ್ಯೆಯ ರಥಕ್ಕೆ ಕುಂದಾಪುರದ ಕೋಟೇಶ್ವರದಲ್ಲಿ ಸಿದ್ಧತೆ; ಮೇ 14ರಂದು ಮುಹೂರ್ತ, 84 ಅಡಿ ಎತ್ತರ, 26 ಅಡಿ ಅಗಲ
Copy and paste this URL into your WordPress site to embed
Copy and paste this code into your site to embed