ಸಾಕು ನಾಯಿಗೆ ಸೀಮಂತ! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಈ ದೃಶ್ಯ

ಸಂಶಿ: ಪ್ರಾಣಿಗಳನ್ನು ಹೀನಾಯವಾಗಿ ಕಂಡು ಅನಗತ್ಯವಾಗಿ ಹಿಂಸಿಸುವ ಅದೆಷ್ಟೋ ಜನರ ಮಧ್ಯ ಸಾಕು ನಾಯಿಗೆ ಸೀಮಂತ ಮಾಡುವ ಧಾರವಾಡ ಜಿಲ್ಲೆಯಲ್ಲೊಬ್ಬರು ಮಾದರಿಯಾಗಿದ್ದಾರೆ. ಜಾತಿ ನಾಯಿಗಳನ್ನು ಸಾಕುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಶ್ವಾನಕ್ಕೆ ಬೇಕಾದ ವಿಶೇಷ ಆಹಾರ ನೀಡಿ ಅದನ್ನು ಮನೆಯ ಸದಸ್ಯನಂತೆ ಕಾಣುವವರಿದ್ದಾರೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ನಾಡರ ಬಯಲು ಓಣಿಯ ನಿವಾಸಿ ಸಾರಿಗೆ ನೌಕರ ರಮೇಶ ಪಡತೇರ ಎಂಬುವವರ ಮನೆಯಲ್ಲಿ ಸಾಕು ನಾಯಿ ಲೂಸಿಗೆ ಸೋಮವಾರ ರಾತ್ರಿ ಸೀಮಂತ ಮಾಡಿದ್ದು ಮತ್ತಷ್ಟು ವಿಶೇಷ. ಇದನ್ನೂ … Continue reading ಸಾಕು ನಾಯಿಗೆ ಸೀಮಂತ! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಈ ದೃಶ್ಯ