ಹಾಸನದವರು ಅಂದ್ರೆ ವಡ್ಡ ಜನಗಳು ಬುದ್ದಿ ಕಮ್ಮಿ: ಮಂಗಳೂರು ಮಿತ್ರ ಮಂಡಳಿ ಕಾರ್ಯಕ್ರಮದಲ್ಲಿ ಪ್ರೀತಂ ಗೌಡ ಹೇಳಿಕೆ…

ಹಾಸನ: ಕರಾವಳಿ ಮಿತ್ರ ಮಂಡಳಿ‌ ಸಭೆಯಲ್ಲಿ ಹಾಸನ ಬಿಜೆಪಿ‌ ಅಭ್ಯರ್ಥಿ ಪ್ರೀತಮ್ ಗೌಡ ಭಾಷಣದ ತುಣುಕು ವೈರಲ್ ಆಗಿದೆ. ಹಾಸನದ ಮಂಗಳೂರು ಮಿತ್ರ ಮಂಡಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರೀತಂ ಗೌಡ ಇನ್ನೇನು ಚುನಾವಣೆ ಇರುವಾಗ “ಮಂಗಳೂರಿನವರು ಹೆಗಿರಬೇಕು‌ ಹಂಗಿರಬೇಕು ಮಾರಾಯ. ಹಾಸನದವರು ಅಂದ್ರೆ ವಡ್ಡ ಜನಗಳು, ಬುದ್ದಿ ಕಮ್ಮಿ. ಹಾಗಾಗಿ ನಾನು ಕಂಪೇರಿಸನ್ ಮಾಡೋದಾದ್ರೆ ,ಮಂಗಳೂರು ಜನರನ್ನ ನೋಡಿ ಬುದ್ದಿ ಕಲಿರ್ರೋ ಮಾರಾಯ ಅಂತ ಹೇಳ್ತಿನಿ ನಾನು ಮಂಗಳೂರು ಮಿತ್ರ ಮಂಡಲಿಯವರನ್ನ ಕೇಳಿಕೊಳ್ಳೊದಿಷ್ಟೆ. ನೀವು ಹಾಸನದ ಜನತೆ … Continue reading ಹಾಸನದವರು ಅಂದ್ರೆ ವಡ್ಡ ಜನಗಳು ಬುದ್ದಿ ಕಮ್ಮಿ: ಮಂಗಳೂರು ಮಿತ್ರ ಮಂಡಳಿ ಕಾರ್ಯಕ್ರಮದಲ್ಲಿ ಪ್ರೀತಂ ಗೌಡ ಹೇಳಿಕೆ…