ರೇಷ್ಮೆ, ದ್ರಾಕ್ಷಿ, ಹೂವು, ತರಕಾರಿ, ಹೈನುಗಾರಿಕೆಗೆ ಹೆಸರಾಗಿರುವ ಬಯಲು ಸೀಮೆ ಚಿಕ್ಕಬಳ್ಳಾಪುರ ಜಿಲ್ಲೆ 5 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಾಂಗ್ರೆಸ್ 3, ಜೆಡಿಎಸ್, ಬಿಜೆಪಿಯ ತಲಾ ಒಬ್ಬರು ಶಾಸಕರಿದ್ದಾರೆ. ಮೊದಲಿನಿಂದಲೂ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ. ಇದನ್ನು ಮತ್ತಷ್ಟು ಗಟ್ಟಿಗೊಳಿಸುವುದು ಕೈ ಪಾಳಯದ ಗುರಿ. ಮತ್ತೊಂದೆಡೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬೂತ್ ಮಟ್ಟದ ಸಂಘಟನೆ ಬಿಜೆಪಿ ಮತ್ತು ಜೆಡಿಎಸ್ ಬಲ ಹೆಚ್ಚಿಸಿದೆ. ಮೊದಲು ಕ್ಷೇತ್ರದ ಸಮಸ್ಯೆಗಳು, ಜನಪರ ವಿಚಾರವಾಗಿ ನಿರಂತರ ಹೋರಾಟ ಮತ್ತು ಪಕ್ಷದ ನೊಗ ಹೊತ್ತ ನಾಯಕರು … Continue reading ಚಿಕ್ಕಬಳ್ಳಾಪುರದಲ್ಲಿ ಯಾರ ದೊಡ್ಡಸ್ತಿಕೆ?: ಕಾಂಗ್ರೆಸ್ಗೆ ಭದ್ರಕೋಟೆ ಸುಭದ್ರತೆ ತವಕ, ಕಮಲಕ್ಕೆ ಕ್ಷೇತ್ರ ವಿಸ್ತಾರದ ಹಂಬಲ
Copy and paste this URL into your WordPress site to embed
Copy and paste this code into your site to embed