ಹುಬ್ಬಳ್ಳಿಯಿಂದ ದೆಹಲಿ ನಡುವಣ ರೈಲಿನ ಸಂಖ್ಯೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ; ಸಚಿವ ಪ್ರಲ್ಹಾದ ಜೋಶಿ

ಧಾರವಾಡ: ರೈಲು ನಿಲ್ದಾಣದ ನೂತನ ಕಟ್ಟದ ಉದ್ಘಾಟನೆ ಹಿನ್ನೆಲೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ ನೀಡಿ, ಸಿದ್ಧತೆಗಳ ಬಗ್ಗೆ ಪರಿಶೀಲಿಸಿದ್ದಾರೆ. ಧಾರವಾಡ ರೈಲು ನಿಲ್ದಾಣ ದಶಕಗಳ ಅಭಿವೃದ್ಧಿಯ ಬೇಡಿಕೆಯಾಗಿತ್ತು. ಇಲ್ಲಿ ಸಣ್ಣ ನಿಲ್ದಾಣಗಳ ಅಭಿವೃದ್ಧಿಗೆ ಬಹಳ ಆಗ್ರಹ ಇತ್ತು. ಹಿಂದಿನ ಸರ್ಕಾರವಿದ್ದಾಗ ಜಗಳ ಮಾಡಿ ಹುಬ್ಬಳ್ಳಿಯ ರೈಲು ನಿಲ್ದಾಣ ಮಂಜೂರಿ ಮಾಡಿಸಿದ್ದೇವು. ಇದೀಗ ಧಾರವಾಡದಲ್ಲಿ ಸ್ಥಳೀಯರ ಜತೆ ಸೇರಿ ಉತ್ತಮ ರೈಲು ನಿಲ್ದಾಣ ಮಾಡಿದ್ದೇವೆ ಎಂದು ಹೇಳಿದರು. ಬಹಳ ವರ್ಷಗಳ ನಂತರ ರೇಲ್ವೆ ಮಂತ್ರಿ ಧಾರವಾಡಕ್ಕೆ … Continue reading ಹುಬ್ಬಳ್ಳಿಯಿಂದ ದೆಹಲಿ ನಡುವಣ ರೈಲಿನ ಸಂಖ್ಯೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ; ಸಚಿವ ಪ್ರಲ್ಹಾದ ಜೋಶಿ