ಗ್ರಾಮಸ್ಥರಿಗೆ ವಂಚಿಸಿ ಪೋಸ್ಟ್ ಮಾಸ್ಟರ್ ಪರಾರಿ! ಅಂಚೆ ಕಚೇರಿಗೆಂದು ಹಣ ಕಟ್ಟಿದ್ದವರು ಈಗ ಬೀದಿ ಪಾಲು
ಆನೇಕಲ್: ಅಂಚೆ ಕಚೇರಿ ಗ್ರಾಹಕರ ಹಾಗೂ ಗ್ರಾಮೀಣ ಭಾಗದ ಬಡ ಜನರ ನಂಬಿಕೆಯ ಸಂಸ್ಥೆ. ತಮ್ಮ ಹಣಕ್ಕೆ ಗ್ಯಾರಂಟಿ ನೀಡುವ ತಿಜೋರಿಯಾಗಿತ್ತು. ಆದರೆ ಇದೀಗ ಅಂಚೆ ಕಚೇರಿಯ ಕೆಲ ಸಿಬ್ಬಂದಿ ಮಾಡುವ ಮೋಸದ ಕೆಲಸಕ್ಕೆ ಜನರು ನಂಬಿಕೆ ಕಳೆದುಕೊಳ್ಳುವಂತಾಗಿದೆ. ಅಷ್ಟಕ್ಕೂ ಈ ಭಾಗದ ಜನರು ಅಂಚೆ ಕಚೇರಿ ಮೇಲಿನ ವಿಶ್ವಾಸ ಕಳೆದುಕೊಳ್ಳಲು ಕಾರಣವಾದರೂ ಏನೂ ಎನ್ನುವುದಕ್ಕೆ ಇಲ್ಲಿದೆ ಉತ್ತರ. ಸೋಮವಾರ ಗ್ರಾಮದ ಪೋಸ್ಟ್ ಆಫೀಸ್ ಕಚೇರಿ ಮುಂಭಾಗ ಜನರು ಜಮಾಯಿಸಿ ತಮಗಾಗಿರುವ ಅನ್ಯಾಯವನ್ನು ತೋರ್ಪಡಿಸುತ್ತ ವಂಚಿಸಿ ಪರಾರಿಯಾಗಿರುವ … Continue reading ಗ್ರಾಮಸ್ಥರಿಗೆ ವಂಚಿಸಿ ಪೋಸ್ಟ್ ಮಾಸ್ಟರ್ ಪರಾರಿ! ಅಂಚೆ ಕಚೇರಿಗೆಂದು ಹಣ ಕಟ್ಟಿದ್ದವರು ಈಗ ಬೀದಿ ಪಾಲು
Copy and paste this URL into your WordPress site to embed
Copy and paste this code into your site to embed