ಗ್ರಾಮಸ್ಥರಿಗೆ ವಂಚಿಸಿ ಪೋಸ್ಟ್​ ಮಾಸ್ಟರ್ ಪರಾರಿ! ಅಂಚೆ ಕಚೇರಿಗೆಂದು ಹಣ ಕಟ್ಟಿದ್ದವರು ಈಗ ಬೀದಿ ಪಾಲು

ಆನೇಕಲ್​: ಅಂಚೆ ಕಚೇರಿ ಗ್ರಾಹಕರ ಹಾಗೂ ಗ್ರಾಮೀಣ ಭಾಗದ ಬಡ ಜನರ ನಂಬಿಕೆಯ ಸಂಸ್ಥೆ. ತಮ್ಮ ಹಣಕ್ಕೆ ಗ್ಯಾರಂಟಿ ನೀಡುವ ತಿಜೋರಿಯಾಗಿತ್ತು. ಆದರೆ ಇದೀಗ ಅಂಚೆ ಕಚೇರಿಯ ಕೆಲ ಸಿಬ್ಬಂದಿ ಮಾಡುವ ಮೋಸದ ಕೆಲಸಕ್ಕೆ ಜನರು ನಂಬಿಕೆ ಕಳೆದುಕೊಳ್ಳುವಂತಾಗಿದೆ. ಅಷ್ಟಕ್ಕೂ ಈ ಭಾಗದ ಜನರು ಅಂಚೆ ಕಚೇರಿ ಮೇಲಿನ ವಿಶ್ವಾಸ ಕಳೆದುಕೊಳ್ಳಲು ಕಾರಣವಾದರೂ ಏನೂ ಎನ್ನುವುದಕ್ಕೆ ಇಲ್ಲಿದೆ ಉತ್ತರ. ಸೋಮವಾರ ಗ್ರಾಮದ ಪೋಸ್ಟ್ ಆಫೀಸ್ ಕಚೇರಿ ಮುಂಭಾಗ ಜನರು ಜಮಾಯಿಸಿ ತಮಗಾಗಿರುವ ಅನ್ಯಾಯವನ್ನು ತೋರ್ಪಡಿಸುತ್ತ ವಂಚಿಸಿ ಪರಾರಿಯಾಗಿರುವ … Continue reading ಗ್ರಾಮಸ್ಥರಿಗೆ ವಂಚಿಸಿ ಪೋಸ್ಟ್​ ಮಾಸ್ಟರ್ ಪರಾರಿ! ಅಂಚೆ ಕಚೇರಿಗೆಂದು ಹಣ ಕಟ್ಟಿದ್ದವರು ಈಗ ಬೀದಿ ಪಾಲು