ವಿಶ್ವವಿದ್ಯಾಲಯಗಳ ಅಧೋಗತಿ, ಗುಣಮಟ್ಟದ ಕಳವಳ…
ಬೆಂಗಳೂರು: ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಸ್ಥಿತಿ-ಗತಿ, ಶೈಕ್ಷಣಿಕ ಗುಣಮಟ್ಟ ಕುಸಿತ, ನೇಮಕ ಅವ್ಯವಹಾರ ಕುರಿತು ವಿಧಾನಸಭೆಯಲ್ಲಿ ಸದಸ್ಯರು ಪಕ್ಷ ಭೇದ ಮರೆತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು 2022ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕ ಪರ್ಯಾಲೋಚನೆಗೆ ಮಂಡಿಸಿದ ಸಂದರ್ಭದಲ್ಲಿ ವಿವಿಗಳ ಹಲವು ಮುಖಗಳನ್ನು ಸದಸ್ಯರು ಎಳೆ ಎಳೆಯಾಗಿ ಬಿಚ್ಚಿಟ್ಟರು. ಹೊಸದಾಗಿ ವಿಶ್ವವಿದ್ಯಾಲಯ ಸ್ಥಾಪಿಸುವುದಕ್ಕಿಂತ ಈಗಾಗಲೆ ಇರುವ ವಿಶ್ವವಿದ್ಯಾಲಯಗಳಿಗೆ ಮೂಲಸೌಕರ್ಯ ಕಲ್ಪಿಸುವುದು, ಗುಣಮಟ್ಟ ಹೆಚ್ಚಿಸುವುದರ ಕಡೆಗೆ ಆದ್ಯತೆ ಕೊಡಬೇಕು ಎಂಬುದು ಸದಸ್ಯರ … Continue reading ವಿಶ್ವವಿದ್ಯಾಲಯಗಳ ಅಧೋಗತಿ, ಗುಣಮಟ್ಟದ ಕಳವಳ…
Copy and paste this URL into your WordPress site to embed
Copy and paste this code into your site to embed