ಮದ್ಯದಂಗಡಿ ತೆರೆಸುವಂತೆ ದೇವರ ಮೊರೆ ಹೋದ ಯುವಕ, ಎಂಎಸ್​ಐಎಲ್ ಮಳಿಗೆ​ ಬಾಗಿಲಿಗೆ ಪೂಜೆ

blank

ಚಾಮರಾಜನಗರ: ಮಹಾಮಾರಿ ಕರೊನಾ ತೊಲಗಿಸಿ ನಮ್ಮನ್ನ ರಕ್ಷಿಸು ದೇವರೆ ಎಂದು ವಿಶ್ವಾದ್ಯಂತ ಕೋಟ್ಯಂತರ ಜನರು ದೇವನಾಮ ಜಪಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಯುವಕ ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಂದ್​ ಆಗಿರುವ ಮದ್ಯದಂಗಡಿ ಶೀಘ್ರವೇ ತೆರೆಯಲೆಂದು ಪ್ರಾರ್ಥಿಸಿ ​ಎಂಎಸ್​ಐಎಲ್​ ಮಳಿಗೆಯೊಂದರ ಬಾಗಿಲಿಗೆ ಪೂಜೆ ಸಲ್ಲಿಸಿದ್ದಾನೆ!

ನಗರದ ಮಹದೇವ ಪ್ರಸಾದ್​ ಎಂಬಾತ ಶನಿವಾರ ಖಾಸಗಿ ಬಸ್​ ನಿಲ್ದಾಣ ಪಕ್ಕದ ರಸ್ತೆಯಲ್ಲಿರುವ ಎಂಎಸ್​ಐಎಲ್​ ಮಳಿಗೆ ಬಾಗಿಲಿಗೆ ಅರಿಶಿಣ-ಕುಂಕುಮ ಹಚ್ಚಿ, ನೈವೇದ್ಯಕ್ಕೆಂದು ಬಾಳೆಹಣ್ಣು ಇಟ್ಟು, ಗಂಧದಕಡ್ಡಿ ಬೆಳಗಿ ಪೂಜೆ ಸಲ್ಲಿಸಿದ್ದಾನೆ. ಮದ್ಯದಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಬೇಗ ತೀರ್ಮಾನ ಕೈಗೊಳ್ಳಬೇಕು ಎಂದು ಪ್ರಾರ್ಥಿಸಿದ್ದಾನೆ.

ಮೇ 4ರಿಂದ ಜನ್ ಧನ್​ ಖಾತೆಗೆ 2ನೇ ಹಂತದ ಹಣ ಜಮೆ, ಈ ಹಣ ಪಡೆಯಲು ಕೆಲದಿನ ಕಾಯಬೇಕು ಏಕೆ?

Share This Article

ಬೇಸಿಗೆಯಲ್ಲಿ ಬಿಸಿ ಕಾಫಿ ಅಥವಾ ಕೋಲ್ಡ್ ಕಾಫಿ, ಯಾವುದು ಆರೋಗ್ಯಕ್ಕೆ ಒಳ್ಳೆಯದು? Hot Coffee OR Cold Coffee

Hot Coffee OR Cold Coffee: ಕಾಫಿ ಪ್ರಪಂಚದಲ್ಲೇ ಅತ್ಯಂತ ಪ್ರಿಯವಾದ ಪಾನೀಯಗಳಲ್ಲಿ ಒಂದಾಗಿದೆ. ಕೆಲವು…

ಶನಿವಾರ ಈ ತಪ್ಪುಗಳನ್ನು ಮಾಡಬೇಡಿ! ಬಡತನವನ್ನು ಆಹ್ವಾನಿಸಿದಂತೆ… Avoid These Mistakes On Saturday

Avoid These Mistakes On Saturday: ಶನಿವಾರದಂದು ಮಾಡುವ ಸಣ್ಣ ತಪ್ಪುಗಳು ಅನೇಕ ರೀತಿಯ ತೊಂದರೆಗಳಿಗೆ…

ಮದ್ವೆ ನಂತರ ಪುರುಷರಿಗೆ ಬೊಜ್ಜಿನ ಸಮಸ್ಯೆ ಹೆಚ್ಚಾಗಲು ಕಾರಣವೇನು ಗೊತ್ತಾ? Post Marriage Weight Gain In Men

Post Marriage Weight Gain In Men: ಮದುವೆಯ ನಂತರ ಪುರುಷರು ಮತ್ತು ಮಹಿಳೆಯರಲ್ಲಿ ಅನೇಕ…