ಪೊಲೀಸ್ ಅಧಿಕಾರಿಗಳೇ, ರಾಜೀನಾಮೆ ಕೊಟ್ಟು ತರಕಾರಿ ಮಾರೋಕೆ ಹೋಗಿ! – ಬಿಜೆಪಿ ವಾಗ್ದಾಳಿ

ಕೋಲ್ಕತ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ನ ಭ್ರಷ್ಟತೆಯನ್ನು, ಭ್ರಷ್ಟ ನಾಯಕರನ್ನು ಎದುರಿಸೋ ತಾಕತ್ತಿಲ್ದೇ, ಅವರ ಕೈಗೊಂಬೆಗಳಂತೆ ಪೊಲೀಸರು ವರ್ತಿಸ್ತಿರೋ ಕಾರಣ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್​ ಘೋಷ್ ಶನಿವಾರ ಪೊಲೀಸ್ ಇಲಾಖೆ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದು, ವಿರೋಧ ಪಕ್ಷಗಳ ಬಗ್ಗೆ ಪಕ್ಷಪಾತ ನೀತಿ ಅನುಸರಿಸುತ್ತಿರುವ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿ, ತರಕಾರಿ ಮಾರೋದಕ್ಕೆ ಹೋಗಿ ಎಂದು ವಾಕ್​ಪ್ರಹಾರ ನಡೆಸಿದರು. ದಕ್ಷ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗಿದೆ. ಭ್ರಷ್ಟ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಟಿಎಂಸಿ … Continue reading ಪೊಲೀಸ್ ಅಧಿಕಾರಿಗಳೇ, ರಾಜೀನಾಮೆ ಕೊಟ್ಟು ತರಕಾರಿ ಮಾರೋಕೆ ಹೋಗಿ! – ಬಿಜೆಪಿ ವಾಗ್ದಾಳಿ