ಸರ್ಕಾರಿ ಬಸ್‌ ಮೇಲೆ ನಿಂತು ಪುಂಡಾಟ ಮೆರೆದ ನಾಲ್ವರು ಕಾಲೇಜು ವಿದ್ಯಾರ್ಥಿಗಳು; ಪೊಲೀಸರು ವಿಧಿಸಿದ ಶಿಕ್ಷೆಯೇನು ಗೊತ್ತಾ?

ಚೆನ್ನೈ: ನಗರದ ತ್ಯಾಗರಾಯ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ನಾಲ್ವರು ಕಾಲೇಜು ವಿದ್ಯಾರ್ಥಿಗಳು ಸರ್ಕಾರಿ ಬಸ್‌ ಮೇಲೆ ನಿಂತು ಅಜಾಗರೂಕತೆಯಿಂದ ವರ್ತಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಇದನ್ನೂ ಓದಿ: ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ! ವಿದ್ಯಾರ್ಥಿಗಳು ಎನ್ನೂರು ಮತ್ತು ವಲ್ಲಲಾರ್ ನಗರ ನಡುವೆ ಸಂಚರಿಸುವ ಸರ್ಕಾರಿ ಬಸ್ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳುವ ಮುಖೇನ ಪುಂಡಾಟ ಮೆರೆದಿದ್ದಾರೆ. ಈ ರೀತಿಯ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿರುವ … Continue reading ಸರ್ಕಾರಿ ಬಸ್‌ ಮೇಲೆ ನಿಂತು ಪುಂಡಾಟ ಮೆರೆದ ನಾಲ್ವರು ಕಾಲೇಜು ವಿದ್ಯಾರ್ಥಿಗಳು; ಪೊಲೀಸರು ವಿಧಿಸಿದ ಶಿಕ್ಷೆಯೇನು ಗೊತ್ತಾ?