ಹಾಸನ: ನನಗೂ ಹಣ ಕೊಡು, ಜೊತೆಗೆ ಪೊಲೀಸ್ ಠಾಣೆಗೂ ದುಡ್ಡು ಕೊಡು ಎಂದು ಇನ್ಸ್ಪೆಕ್ಟರ್ವೊಬ್ಬರು ರೌಡಿಶೀಟರ್ನಿಂದ ಲಂಚ ಕೇಳಿದ್ದು, ಇದೀಗ ಆ ವಿರುದ್ಧ ಶಾಸಕರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೌಡಿಶೀಟರ್ ಆಗಿರುವ ಹನೀಫ್ ಎಂಬಾತನಿಂದ ಇನ್ಸ್ಪೆಕ್ಟರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಾಸನ ಜಿಲ್ಲೆ ಅರಕಲಗೂಡು ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಹೀಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗಿ ಶಾಸಕ ಎ.ಟಿ. ರಾಮಸ್ವಾಮಿ ಆರೋಪಿಸಿದ್ದು, ಆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರೌಡಿಶೀಟರ್ ಆಗಿರುವ ಹನೀಫ್ ಕಳೆದ ಹತ್ತು ವರ್ಷಗಳಿಂದ ಕಾಸರಗೋಡಿನಲ್ಲಿ … Continue reading ನನಗೂ ಹಣ ಕೊಡು, ಠಾಣೆಗೂ ದುಡ್ಡು ಕೊಡು ಎಂದು ರೌಡಿಶೀಟರ್ ಬಳಿ ಲಂಚ ಕೇಳಿದ ಇನ್ಸ್ಪೆಕ್ಟರ್; ರೌಡಿಶೀಟರ್ ಪರ ಶಾಸಕರ ಶಿಫಾರಸು!
Copy and paste this URL into your WordPress site to embed
Copy and paste this code into your site to embed