ಮದುವೆ ಮಾಡಿಕೊಂಡಿದ್ದಕ್ಕೆ ವಧು-ವರರ ಮೇಲೆ ಬಿತ್ತು ಕೇಸ್; ಎರಡೂ ಕುಟುಂಬಗಳವರ ವಿರುದ್ಧ ಪ್ರಕರಣ ದಾಖಲು

ಚಿಕ್ಕೋಡಿ: ಮದುವೆ ಮಾಡಿಕೊಂಡು ಹೊಸ ಜೀವನದ ಹೊಸ್ತಿಲು ದಾಟಿದ ಖುಷಿಯಲ್ಲಿದ್ದ ಈ ದಂಪತಿಗೆ ಮದುವೆಯಾಗಿದ್ದಕ್ಕೇ ಪೊಲೀಸ್ ಕೇಸ್ ಎದುರಿಸುವಂತಾಗಿದೆ. ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ ಬೆನ್ನಿಗೇ ಈ ಸತಿ-ಪತಿ ಇಬ್ಬರ ಮೇಲೂ ಮೊಕದ್ದಮೆ ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಭೀಮ ನಗರದಲ್ಲಿ ಇರುವ ಅಂಬೇಡ್ಕರ್​ ಭವನದಲ್ಲಿ ಈ ಮದುವೆ ನಡೆದಿದ್ದು, ಇವರ ಮೇಲೆ ಕೇಸ್ ದಾಖಲಾಗಿರುವುದಷ್ಟೇ ಅಲ್ಲ, ಇವರು ಮದುವೆ ಮಾಡಿಕೊಂಡಿರುವ ಅಂಬೇಡ್ಕರ್ ಭವನವನ್ನೂ ಸೀಲ್​ ಡೌನ್​ ಮಾಡಲಾಗಿದೆ. ನವದಂಪತಿ ಮಾತ್ರವಲ್ಲದೆ, ಎರಡೂ ಕುಟುಂಬಗಳ ಮುಖ್ಯಸ್ಥರ … Continue reading ಮದುವೆ ಮಾಡಿಕೊಂಡಿದ್ದಕ್ಕೆ ವಧು-ವರರ ಮೇಲೆ ಬಿತ್ತು ಕೇಸ್; ಎರಡೂ ಕುಟುಂಬಗಳವರ ವಿರುದ್ಧ ಪ್ರಕರಣ ದಾಖಲು