ಬಿಟ್ ಕಾಯಿನ್ ಹಗರಣಕ್ಕೆ ಪೊಲೀಸ್ ಕಮಿಷನರ್ ಇತಿಶ್ರೀ
ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಿಟ್ ಕಾಯಿನ್ ಹಗರಣಕ್ಕೆ ಬೆಂಗಳೂರು ಪೊಲೀಸರು ಇತಿ‘ಶ್ರೀ’ ಹಾಡುವ ನಿಟ್ಟಿನಲ್ಲಿ 1 ವರ್ಷದಿಂದ ನಡೆದಿರುವ ತನಿಖಾ ವಿವರ ಒಳಗೊಂಡಿರುವ 4 ಪುಟಗಳ ಮಾಧ್ಯಮ ಪ್ರಕಟಣೆಯನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ. ಹ್ಯಾಕರ್ ಶ್ರೀಕಿ ಖಾತೆಯಿಂದ ಯಾವುದೇ ಬಿಟ್ ಕಾಯಿನ್ ವರ್ಗಾವಣೆ ಆಗಿಲ್ಲ. ಯಾವುದೇ ಬಿಟ್ ಕಾಯಿನ್ ಕಳವೂ ಆಗಿಲ್ಲ. ಪ್ರಕರಣ ಬಹಿರಂಗವಾಗಿ ಒಂದು ವರ್ಷ ಕಳೆದ ನಂತರ ಈಗ ನಿರಾಧಾರ ಹಾಗೂ ಸತ್ಯಕ್ಕೆ ದೂರವಾದ ಅಪವಾದ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ … Continue reading ಬಿಟ್ ಕಾಯಿನ್ ಹಗರಣಕ್ಕೆ ಪೊಲೀಸ್ ಕಮಿಷನರ್ ಇತಿಶ್ರೀ
Copy and paste this URL into your WordPress site to embed
Copy and paste this code into your site to embed