ರಾಮನವಮಿಗೆ ಪೊಗರಿನ ಖರಾಬು ತೋರಿಸಲು ಧ್ರುವ ಸಜ್ಜು

ಬೆಂಗಳೂರು: ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮಾ. 27ಕ್ಕೆ ‘ಪೊಗರು’ ಚಿತ್ರದ ಖರಾಬು ಹಾಡು ಬಿಡುಗಡೆ ಆಗಬೇಕಿತ್ತು. ಆದರೆ, ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಧ್ರುವ ಸರ್ಜಾ ಇಂಥ ವಾತಾವರಣದಲ್ಲಿ ಹಾಡು ಬಿಡುಗಡೆ ಮಾಡುವುದು ಒಳ್ಳೆಯದಲ್ಲ ಎಂದಿದ್ದರು. ಈಗ ಮತ್ತೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ ಧ್ರುವ. ಅಂದರೆ, ಹಾಡಿನ ಬಿಡುಗಡೆ ಬೇಡ ಎಂದಿದ್ದ ಚಿತ್ರತಂಡ ಈಗ ಶ್ರೀರಾಮನವಮಿ ನಿಮಿತ್ತ ಖರಾಬು ಹಾಡನ್ನು ರಿಲೀಸ್ ಮಾಡಲು ನಿರ್ಧರಿಸಿದೆ. ಗುರುವಾರ ಸಂಜೆ 5.55ಕ್ಕೆ ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ … Continue reading ರಾಮನವಮಿಗೆ ಪೊಗರಿನ ಖರಾಬು ತೋರಿಸಲು ಧ್ರುವ ಸಜ್ಜು