ಅಂಗವಿಕಲನಿಗೆ ಆಧಾರ್ ಕೊಡಿಸಿದ ಪಿಎಂ ಕಚೇರಿ! ಎರಡು ವರ್ಷದ ಸಮಸ್ಯೆಗೆ ಮುಕ್ತಿ
|ಕೆ.ಎನ್.ರಾಘವೇಂದ್ರ ಮಂಡ್ಯ ಪ್ರಸ್ತುತ ಆಧಾರ್ಕಾರ್ಡ್ ಪಡೆಯುವುದು ಸವಾಲಿನ ಕೆಲಸವಾಗಿದೆ. ಸರ್ವರ್, ಬೆರಳಚ್ಚು ಸೇರಿ ಹಲವು ತೊಂದರೆ ಎದುರಾಗುತ್ತವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಪ್ರಧಾನಮಂತ್ರಿ ಕಚೇರಿಯಿಂದಲೇ ಆಧಾರ್ ಕಾರ್ಡ್ ಪಡೆಯಲು ನೆರವು ಸಿಕ್ಕಿದ್ದು, ಬರೋಬ್ಬರಿ ಎರಡು ವರ್ಷದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಇದಕ್ಕೆ ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಎಸ್.ಸಿ.ಮಧುಚಂದನ್ ಟ್ವೀಟ್ ಕಾರಣವಾಗಿರುವುದು ವಿಶೇಷ. ತಾಲೂಕಿನ ತಂಡಸನಹಳ್ಳಿ ಗ್ರಾಮದ ನೂತನ್ ಎಂಬ 25 ವರ್ಷದ ಅಂಗವಿಕಲ ಯುವಕನಿಗೆ ಪಿಎಂ ಕಚೇರಿಯಿಂದಲೇ ಆಧಾರ್ ಕಾರ್ಡ್ ಸಿಗುವಂತಾಗಿದೆ. ಇದರಿಂದಾಗಿ ಯುವಕನಿಗೆ ಸರ್ಕಾರದಿಂದ ಎಲ್ಲ … Continue reading ಅಂಗವಿಕಲನಿಗೆ ಆಧಾರ್ ಕೊಡಿಸಿದ ಪಿಎಂ ಕಚೇರಿ! ಎರಡು ವರ್ಷದ ಸಮಸ್ಯೆಗೆ ಮುಕ್ತಿ
Copy and paste this URL into your WordPress site to embed
Copy and paste this code into your site to embed