ಪಿಎಂಸಿ ಬ್ಯಾಂಕ್ ಹಗರಣದ ಆರೋಪಿ ರಾಕೇಶ್ಗೆ ಕೋವಿಡ್ ದೃಢ; ಸಂಬಂಧಿಕರು ಗದ್ದಲ ಸೃಷ್ಟಿಸಿದ್ದೇಕೆ?
ಮುಂಬೈ: ಪಿಎಂಸಿ ಬ್ಯಾಂಕ್ ಹಗರಣ ಆರೋಪಿ ರಾಕೇಶ್ ವಾಧವನ್ ನನ್ನು ಜೆಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆತನ ಸಂಬಂಧಿಕರೆಂದು ಹೇಳಿಕೊಳ್ಳುತ್ತಿರುವ ಕೆಲವರು ಆಸ್ಪತ್ರೆಯಲ್ಲಿ ಗದ್ದಲದ ಸೃಷ್ಟಿಸಿದ್ದಾರೆ. ಜೈಲಿನ ಐಜಿ ದೀಪಕ್ ಪಾಂಡೆ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.ಎಚ್ಡಿಐಎಲ್ ಪ್ರೊಮೋಟರ್ ರಾಕೇಶ್ ವಾಧವನ್ ಮತ್ತು ಅವರ ಮಗನೊಂದಿಗೆ ಮೊದಲು ಪಿಎಮ್ಸಿ ಬ್ಯಾಂಕಿನಿಂದ ಕಾನೂನುಬಾಹಿರವಾಗಿ ಪಡೆದ 4,500 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲವನ್ನು ಮರುಪಾವತಿ ಮಾಡಿಲ್ಲ ಎಂಬ ಆರೋಪವಿದೆ. ಇದನ್ನೂ ಓದಿ: ಎಂಎಸ್ಸಿ ಫಿಜಿಯಾಲಜಿ ಆದವರಿಗೆ ನಿಮ್ಹಾನ್ಸ್ನಲ್ಲಿ ಎಸ್ಆರ್ಎಫ್ ಆಗುವ ಅವಕಾಶ … Continue reading ಪಿಎಂಸಿ ಬ್ಯಾಂಕ್ ಹಗರಣದ ಆರೋಪಿ ರಾಕೇಶ್ಗೆ ಕೋವಿಡ್ ದೃಢ; ಸಂಬಂಧಿಕರು ಗದ್ದಲ ಸೃಷ್ಟಿಸಿದ್ದೇಕೆ?
Copy and paste this URL into your WordPress site to embed
Copy and paste this code into your site to embed