ಹೋಳಿಹಬ್ಬ ಮಾ.10ಕ್ಕೆ ಆರಂಭವಾಗಿದೆ, ಯುಪಿಯಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ: ಪಿಎಂ ಧನ್ಯವಾದ ಭಾಷಣ

ದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದಿಂದ ಸಂಭ್ರಮಾಚರಣೆ ನಡೆಯುತ್ತಿದೆ. ಸಂಭ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. 4 ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸಿದೆ, ಪ್ರತಿ ಮತದಾರನಿಗೂ ಧನ್ಯವಾದ ತಿಳಿಸುತ್ತೇನೆ. ಬಿಜೆಪಿಗೆ ಆಶೀರ್ವಾದ ನೀಡಿದ ಎಲ್ಲಾ ಮತದಾರರಿಗೂ ಧನ್ಯವಾದ. ಇದು ಪ್ರಜಾಪ್ರಭುತ್ವದ ಗೆಲುವು, ಕೋಟಿ-ಕೋಟಿ ಮಹಿಳೆಯರ ಆಶೀರ್ವಾದ ಬಿಜೆಪಿ ಮೇಲಿದೆ. ಈ ಫಲಿತಾಂಶ 2024ರ ಲೋಕಸಭೆ ಫಲಿತಾಂಶದ ರಿಸಲ್ಟ್ ನಿರ್ಧರಿಸುತ್ತದೆ ಎಂದರು. ಕುಟುಂಬ ರಾಜಕಾರಣದಿಂದ ದೇಶ ಉದ್ದಾರ … Continue reading ಹೋಳಿಹಬ್ಬ ಮಾ.10ಕ್ಕೆ ಆರಂಭವಾಗಿದೆ, ಯುಪಿಯಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ: ಪಿಎಂ ಧನ್ಯವಾದ ಭಾಷಣ