ನೂತನ ಸಂಸತ್​ ಭವನ ಉದ್ಘಾಟನೆ ದಿನ ಮನ್​ ಕಿ ಬಾತ್; ಪ್ರಧಾನಿ ಮೋದಿ ಸಾವರ್ಕರ್​ ಬಗ್ಗೆ ಹೇಳಿದ್ದೇನು?

ನವದೆಹಲಿ: “ಹಿಂದುತ್ವ ಸಿದ್ಧಾಂತವಾದಿ ವಿ.ಡಿ ಸಾವರ್ಕರ್ ಅವರ ವ್ಯಕ್ತಿತ್ವವು ಶಕ್ತಿಯನ್ನು ಹೊರಸೂಸುತ್ತದೆ. ಅವರ ನಿರ್ಭೀತ ಮತ್ತು ಸ್ವಾಭಿಮಾನದ ಸ್ವಭಾವವು ಗುಲಾಮಗಿರಿಯ ಮನಸ್ಥಿತಿಯನ್ನು ಸಹಿಸುವುದಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮನ್​ ಕಿ ಬಾತ್​ ಭಾಷಣದಲ್ಲಿ ಶ್ಲಾಘಿಸಿದ್ದಾರೆ. ‘ಮನ್ ಕಿ ಬಾತ್’ ಪ್ರಸಾರದ ಸಂದರ್ಭದಲ್ಲಿ ಸಾವರ್ಕರ್ ಅವರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ, ಸಾವರ್ಕರ್ ಅವರ ತ್ಯಾಗ, ಧೈರ್ಯ ಮತ್ತು ಸಂಕಲ್ಪವು ನಮಗೆ ಸ್ಫೂರ್ತಿ ನೀಡುತ್ತಿದೆ ಎಂದು ಹೇಳಿದರು. Sharing this month’s #MannKiBaat. … Continue reading ನೂತನ ಸಂಸತ್​ ಭವನ ಉದ್ಘಾಟನೆ ದಿನ ಮನ್​ ಕಿ ಬಾತ್; ಪ್ರಧಾನಿ ಮೋದಿ ಸಾವರ್ಕರ್​ ಬಗ್ಗೆ ಹೇಳಿದ್ದೇನು?