ರಾಮಮಂದಿರದ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ; ಹನುಮ, ಗಣೇಶ ಸೇರಿದಂತೆ ದೇವರ ಅನೇಕ ಚಿತ್ರಗಳಿವೆ…

ನವದೆಹಲಿ: ಇಂದು ಅಯೋಧ್ಯೆಯಲ್ಲಿ ಆಚರಣೆಗಳ ಮೂರನೇ ದಿನ. ಆಚರಣೆಯ ಭಾಗವಾಗಿ 24 ಪೂಜಾ ವಿಧಾನಗಳು ಪೂರ್ಣಗೊಳ್ಳಲಿವೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮನ ಭವ್ಯ ಮಂದಿರದ ಉದ್ಘಾಟನೆಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಈ ಶುಭ ಮುಹೂರ್ತಕ್ಕೆ ಇನ್ನು 4 ದಿನಗಳು ಮಾತ್ರ ಬಾಕಿ ಉಳಿದಿವೆ. ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಯಾಗಲಿದೆ. ಪ್ರಾಣಪ್ರತಿಷ್ಠೆ ನಂತರ ರಾಮಲಲ್ಲಾ ಮೂರ್ತಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಮಧ್ಯೆ, ಉದ್ಘಾಟನೆಗೂ ಮುನ್ನ ನರೇಂದ್ರ ಮೋದಿ ಅವರು ಗುರುವಾರ ರಾಮಮಂದಿರದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. … Continue reading ರಾಮಮಂದಿರದ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ; ಹನುಮ, ಗಣೇಶ ಸೇರಿದಂತೆ ದೇವರ ಅನೇಕ ಚಿತ್ರಗಳಿವೆ…