CBI ವಜ್ರ ಮಹೋತ್ಸವ; ಸತ್ಯ-ನ್ಯಾಯದ ಬ್ರ್ಯಾಂಡ್​ ಎಂದು ಶ್ಲಾಘಿಸಿದ ಪ್ರಧಾನಿ ಮೋದಿ

ನವದೆಹಲಿ: ಕೇಂದ್ರಿಯ ತನಿಖಾ ದಳ(CBI) ಈಗ ಸತ್ಯ-ನ್ಯಾಯದ ಬ್ರ್ಯಾಂಡ್​ ಆಗಿ ಹೊರಹೊಮ್ಮಿದೆ. ನಾಗರೀಕರಿಗೆ ಹೊಸ ಭರವಸೆಯನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. CBI ವಜ್ರ ಮಹೋತ್ಸವ ಕಾರ್ಯಕ್ರಮವ್ವು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಸಿಬಿಐ ಸಾಮಾನ್ಯ ಜನರಿಗೆ ಭರವಸೆ ಮತ್ತು ಶಕ್ತಿಯನ್ನು ನೀಡಿದೆ. ಸತ್ಯ-ನ್ಯಾಯದ ಬ್ರ್ಯಾಂಡ್​ ಆಗಿ ಹೊರಹೊಮ್ಮಿರುವುದರಿಂದ ಜನರು CBI ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಅವರ ಪದವಿ ದಾಖಲೆಗಳನ್ನು ಹೊಸ ಸಂಸತ್​ ಭವನದ ಎದುರು ಪ್ರದರ್ಶಿಸಿ: … Continue reading CBI ವಜ್ರ ಮಹೋತ್ಸವ; ಸತ್ಯ-ನ್ಯಾಯದ ಬ್ರ್ಯಾಂಡ್​ ಎಂದು ಶ್ಲಾಘಿಸಿದ ಪ್ರಧಾನಿ ಮೋದಿ