‘ಕೇಂದ್ರದ ನೀತಿಯಿಂದ ಲಾಭದತ್ತ ಬ್ಯಾಂಕಿಂಗ್​ ಕ್ಷೇತ್ರ ‘: ಪ್ರಧಾನಿ ಮೋದಿ

ಮುಂಬೈ: ಹಿಂದೆ ಕುಸಿಯುವ ಹಂತ ತಲುಪಿದ್ದ ಬ್ಯಾಂಕಿಂಗ್ ಕ್ಷೇತ್ರವು ಈಗ ಲಾಭದಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇದನ್ನೂ ಓದಿ: ಅಬ್ಬರಿಸಿದ ಚಂಡಮಾರುತ: ಐವರು ಮೃತ್ಯು- 500 ಮಂದಿಗೆ ಗಾಯ ಭಾರತೀಯ ರಿಸರ್ವ್ ಬ್ಯಾಂಕ್ 90 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಕಳೆದ 10 ವರ್ಷದಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದ ದೃಷ್ಟಿಕೋನದಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ. ಸರಿಯಾದ ಉದ್ದೇಶವು ಸರಿಯಾದ ನೀತಿಗೆ ಕಾರಣವಾಗುತ್ತದೆ. ಅದು ಸರಿಯಾದ ಫಲಿತಾಂಶಗಳಿಗೆ ಕಾರಣವಾಗುತ್ತದೆ … Continue reading ‘ಕೇಂದ್ರದ ನೀತಿಯಿಂದ ಲಾಭದತ್ತ ಬ್ಯಾಂಕಿಂಗ್​ ಕ್ಷೇತ್ರ ‘: ಪ್ರಧಾನಿ ಮೋದಿ