ಇಲ್ಲಿದ್ದಾರೆ ಹಂದಿಚೋರರು: 3 ದಿನದಲ್ಲಿ 180 ವರಹಗಳ ಕಿಡ್ನ್ಯಾಪ್​! ಪೊಲೀಸ್​ ಠಾಣೆ ಮುಂದೆಯಿಂದಲೇ ಹೊರಟ ಕಳ್ಳರು

ಬೆಂಗಳೂರುಗ್ರಾಮಾಂತರ: ಗ್ರಾಮೀಣ ಪ್ರದೇಶಗಳಲ್ಲಿ ದನಕರು, ಕುರಿಮೇಕೆಗಳನ್ನು ಕದ್ದೊಯ್ಯುತ್ತಿದ್ದ ಕಳ್ಳರ ಕಣ್ಣು ಇದೀಗ ಹಂದಿಗಳ ಮೇಲೆ ಬಿದ್ದಿದೆ. ಊರ ಹೊರವಲಯದಲ್ಲಿ ಹಂದಿ ಸಾಗಣೆ ಕೇಂದ್ರಗಳ ಮೇಲೆ ದಾಳಿ ಮಾಡುತ್ತಿರುವ ಚೋರರು ಪ್ರತಿರೋಧ ತೋರಿದರೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆಯನ್ನೂ ನಡೆಸುತ್ತಿದ್ದಾರೆ. ಗ್ರಾಮಾಂತರ ಜಿಲ್ಲೆಯಲ್ಲಿ ಅಲ್ಲೊಂದು ಇಲ್ಲೊಂದು ಇಂಥ ಪ್ರಕರಣಗಳು ನಡೆಯುತ್ತಿದ್ದವು, ಆದರೆ ಕಳೆದ ಮೂರು ದಿನದಲ್ಲಿ ಸರಣಿಯಾಗಿ ನಾಲ್ಕೈದು ಗ್ರಾಮಗಳಲ್ಲಿ ಹಂದಿಗಳನ್ನು ಕದ್ದೊಯ್ಯಲಾಗಿದ್ದು, ಪ್ರತಿರೋಧ ತೋರಿದ ಹಂದಿಸಾಕಣೆದಾರರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ಪ್ರಕರಣದ ಗಂಭೀರತೆಯನ್ನು ಬೊಟ್ಟುಮಾಡುತ್ತಿದೆ. ಮೂರು ದಿನದಲ್ಲಿ … Continue reading ಇಲ್ಲಿದ್ದಾರೆ ಹಂದಿಚೋರರು: 3 ದಿನದಲ್ಲಿ 180 ವರಹಗಳ ಕಿಡ್ನ್ಯಾಪ್​! ಪೊಲೀಸ್​ ಠಾಣೆ ಮುಂದೆಯಿಂದಲೇ ಹೊರಟ ಕಳ್ಳರು