2 ತೊಲ ಬಂಗಾರದ ಚೈನ್ ನುಂಗಿದ ನಾಯಿಮರಿ: ವೈದ್ಯರ ಬಳಿ ಕರೆದೊಯ್ದ ಮಾಲೀಕನಿಗೆ ಕಾದಿತ್ತು ಶಾಕ್!​

ಕೊಪ್ಪಳ: ಸಾಮಾನ್ಯವಾಗಿ ನಮಗೆ ಭದ್ರತೆ ನೀಡಲೆಂದು ನಾಯಿ ಸಾಕುತ್ತೇವೆ. ಆದರೆ, ಇಲ್ಲೊಂದು ಕುಟುಂಬ ಮಾಡಿದ ತಪ್ಪಿಗೆ ಹಗಲು ರಾತ್ರಿ ತಮ್ಮ‌ ಸಾಕು ನಾಯಿಗೆ ಭದ್ರತೆ ನೀಡುವಂತಾಗಿದೆ. ಇದಕ್ಕೆಲ್ಲ ಕಾರಣವಾದದ್ದು ಬಂಗಾರದ ಚೈನ್ ಎಂಬುದು ಕುತೂಹಲದ ವಿಷಯ. ಹೌದು, ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದ ದಿಲೀಪಕುಮಾರ್ ಹಿರೇಮಠ ಎಂಬುವರು ಪಮಾರಿನ್ ತಳಿಯ ನಾಯಿ ಮರಿಯೊಂದನ್ನ ಸಾಕಿದ್ದಾರೆ. ಸದ್ಯ 2 ತಿಂಗಳ ಮರಿಯಿದ್ದು ಮನೆ ಮಂದಿಗೆಲ್ಲ ಅಚ್ಚುಮೆಚ್ಚಾಗಿದೆ. ಆದರೆ, ಶುಕ್ರವಾರ ದಿಲೀಪ್​ ಕುಮಾರ್ ತಮ್ಮ ಕೊರಳಲ್ಲಿದ್ದ 2 ತೊಲ ಬಂಗಾರದ … Continue reading 2 ತೊಲ ಬಂಗಾರದ ಚೈನ್ ನುಂಗಿದ ನಾಯಿಮರಿ: ವೈದ್ಯರ ಬಳಿ ಕರೆದೊಯ್ದ ಮಾಲೀಕನಿಗೆ ಕಾದಿತ್ತು ಶಾಕ್!​