ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ರೆಸಾರ್ಟ್ಗಳತ್ತ ಜನರ ದಾಂಗುಡಿ
ಪ್ರಶಾಂತ ರಿಪ್ಪನ್ಪೇಟೆ, ಬೆಂಗಳೂರು: ರಾಜ್ಯಾದ್ಯಂತ ಉಷ್ಣಹವೆ (ಹೀಟ್ ವೇವ್) ಮುಂದುವರೆದಿದ್ದು ಬೆಂಗಳೂರಿನಲ್ಲೂ ಉಷ್ಣಾಂಶ ಏರುಗತಿಯಲ್ಲಿ ಸಾಗಿದೆ. ಬಿಸಿಲಿನಿಂದ ತತ್ತರಿಸಿರುವ ಜನ ಹಣ್ಣು, ಜ್ಯೂಸ್, ತಂಪು ಪಾನೀಯಗಳಿಗೆ ಮೊರೆಹೋಗುತ್ತಿದ್ದಾರಾದರೂ ಅವು ತಾತ್ಕಾಲಿಕ ಧಣಿವು ನಿವಾರಿಸಿಕೊಳ್ಳುವ ಮಾರ್ಗಗಳಾಗಿದ್ದು, ದೀರ್ಘಕಾಲ ತಂಪು ಅನುಭವ ಪಡೆಯುವುದಕ್ಕಾಗಿ ವಾಟರ್ ಗೇಮ್ ಪಾರ್ಕ್ಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಮನೆ ಅಥವಾ ಕಚೇರಿಯಿಂದ ಹೊರಬರುವುದು ಅಸಾಧ್ಯ ಎಂಬಷ್ಟರ ಮಟ್ಟಿಗೆ ಬಿಸಿಲ ಜಳ ಕಾಡುತ್ತಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರದ್ದು ತೀರಾ … Continue reading ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ರೆಸಾರ್ಟ್ಗಳತ್ತ ಜನರ ದಾಂಗುಡಿ
Copy and paste this URL into your WordPress site to embed
Copy and paste this code into your site to embed