ಜನಸ್ನೇಹಿ ರೇಷನ್ ಅಂಗಡಿ: ಪಡಿತರ ಶಾಪ್​ನಲ್ಲೇ ಬ್ಯಾಂಕ್ ಖಾತೆ, ಇಂಟರ್​ನೆಟ್, ಗ್ಯಾಸ್ ಸೇವೆ ಲಭ್ಯ

| ಹರೀಶ್ ಬೇಲೂರು ಬೆಂಗಳೂರು ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್​ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಪಡಿತರ ವಿತರಣೆಗೆ ಸೀಮಿತವಾಗಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ, ಬ್ಯಾಂಕ್ ಖಾತೆ ತೆರೆಯುವುದು, ಇಂಟರ್​ನೆಟ್ ಸೇವೆ ಪಡೆಯುವ ವ್ಯವಸ್ಥೆ ಶೀಘ್ರ ಜಾರಿಯಾಗಲಿದೆ. ಸಾರ್ವಜನಿಕರಿಗೆ ಸೌಲಭ್ಯ ನೀಡುವ ಜತೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಆರ್ಥಿಕ ವಹಿವಾಟು ಹೆಚ್ಚಿಸುವುದು ಯೋಜನೆಯ ಉದ್ದೇಶ. ಗ್ಯಾಸ್ ಸಿಲಿಂಡರ್, ದಿನಬಳಕೆ ವಸ್ತುಗಳು, ಅಂಚೆ ಇಲಾಖೆಯ ಮೂಲಕ ಬ್ಯಾಂಕ್ ಖಾತೆ ಓಪನ್ ಹಾಗೂ ಎರಡು ರೂ.ಗೆ ಇಂಟರ್​ನೆಟ್ ಸೌಲಭ್ಯ … Continue reading ಜನಸ್ನೇಹಿ ರೇಷನ್ ಅಂಗಡಿ: ಪಡಿತರ ಶಾಪ್​ನಲ್ಲೇ ಬ್ಯಾಂಕ್ ಖಾತೆ, ಇಂಟರ್​ನೆಟ್, ಗ್ಯಾಸ್ ಸೇವೆ ಲಭ್ಯ