ಮತಭಿಕ್ಷೆಗೆ ತೆರಳಿದ್ದ ಶಾಸಕರಿಗೆ ಜನರೇ ಮಾಡಿದರು ಹಾಲಿನ ಅಭಿಷೇಕ!

ಮಂಡ್ಯ: ಸಾಧಾರಣವಾಗಿ ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಮತ ಭಿಕ್ಷೆ ಬೇಡಲು ಮನೆಮನೆಗೆ ತೆರಳುತ್ತಾರೆ. ಅದೇ ರೀತಿ ನನ್ನನ್ನು ಗೆಲ್ಲಿಸಿ ಎಂದು ಕೇಳಿಕೊಂಡು ಶಾಸಕನೊಬ್ಬ ಹೋಗಿದ್ದು ಇವರಿಗೆ ಜನರು ಹಾಲಿನ ಅಭಿಷೇಕ ಮಾಡಿದ್ದಾರೆ. ಈ ವಿಶಿಷ್ಟ ಘಟನೆ ನಡೆದದ್ದು ಮಂಡ್ಯದ ಮಳವಳ್ಳಿ ಕ್ಷೇತ್ರದಲ್ಲಿ. ಮಳವಳ್ಳಿ ಕ್ಷೇತ್ರದ ಬಾಳೆಹೊನ್ನಗ ಗ್ರಾಮಕ್ಕೆ ಮತಯಾಚನೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ತಮ್ಮ ಕ್ಷೇತ್ರದಲ್ಲಿ ಮತ ಕೇಳಲು ಹೋದ ಜೆಡಿಎಸ್ ಶಾಸಕ ಅನ್ನದಾನಿಗೆ ಜನರು ಹಾಲಿನ ಅಭಿಷೇಕ ಮಾಡಿದ್ದಾರೆ. ಮತಭಿಕ್ಷೆಗೆ ತೆರಳಿದ್ದ ಶಾಸಕರಿಗೆ … Continue reading ಮತಭಿಕ್ಷೆಗೆ ತೆರಳಿದ್ದ ಶಾಸಕರಿಗೆ ಜನರೇ ಮಾಡಿದರು ಹಾಲಿನ ಅಭಿಷೇಕ!