ಸುರಂಗ ಭೇದಿಸುವುದೇ ಸವಾಲು; ಪ್ರತ್ಯಕ್ಷ ವರದಿ

| ರಾಘವ ಶರ್ಮ ನಿಡ್ಲೆ ಜೋಶಿಮಠ (ಚಮೋಲಿ) ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನದಲ್ಲಿರುವ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೆರೇಷನ್​ನ (ಎನ್​ಟಿಪಿಸಿ) 3 ಕಿಮೀ ಉದ್ದದ ಸುರಂಗ ಭೇದಿಸುವುದೇ ಈಗ ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (ಎನ್​ಡಿಆರ್​ಎಫ್) ಕಠಿಣ ಸವಾಲಾಗಿದೆ. ನಂದಾದೇವಿ ಪರ್ವತದಿಂದ ಸಿಡಿದು ಬಂದ ಹಿಮ ಪ್ರವಾಹಕ್ಕೆ ತಪೋವನದಲ್ಲಿದ್ದ ಸುಮಾರು 95 ಎನ್​ಟಿಪಿಸಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಅವರಲ್ಲಿ 39 ಮಂದಿ ಸುರಂಗದೊಳಗೆ ಸಿಲುಕಿಕೊಂಡಿದ್ದರು. ಆದರೆ, ನಾಲ್ಕು ದಿನಗಳ ಬಳಿಕವೂ … Continue reading ಸುರಂಗ ಭೇದಿಸುವುದೇ ಸವಾಲು; ಪ್ರತ್ಯಕ್ಷ ವರದಿ