ಸುರಂಗ ಭೇದಿಸುವುದೇ ಸವಾಲು; ಪ್ರತ್ಯಕ್ಷ ವರದಿ
| ರಾಘವ ಶರ್ಮ ನಿಡ್ಲೆ ಜೋಶಿಮಠ (ಚಮೋಲಿ) ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನದಲ್ಲಿರುವ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೆರೇಷನ್ನ (ಎನ್ಟಿಪಿಸಿ) 3 ಕಿಮೀ ಉದ್ದದ ಸುರಂಗ ಭೇದಿಸುವುದೇ ಈಗ ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (ಎನ್ಡಿಆರ್ಎಫ್) ಕಠಿಣ ಸವಾಲಾಗಿದೆ. ನಂದಾದೇವಿ ಪರ್ವತದಿಂದ ಸಿಡಿದು ಬಂದ ಹಿಮ ಪ್ರವಾಹಕ್ಕೆ ತಪೋವನದಲ್ಲಿದ್ದ ಸುಮಾರು 95 ಎನ್ಟಿಪಿಸಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಅವರಲ್ಲಿ 39 ಮಂದಿ ಸುರಂಗದೊಳಗೆ ಸಿಲುಕಿಕೊಂಡಿದ್ದರು. ಆದರೆ, ನಾಲ್ಕು ದಿನಗಳ ಬಳಿಕವೂ … Continue reading ಸುರಂಗ ಭೇದಿಸುವುದೇ ಸವಾಲು; ಪ್ರತ್ಯಕ್ಷ ವರದಿ
Copy and paste this URL into your WordPress site to embed
Copy and paste this code into your site to embed