ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ನಾನು ನೇಣುಗಂಬಕ್ಕೆ ಏರಿಸಿದ ಬಳಿಕ ಜನರಿಗೆ ನನ್ನ ಮೇಲಿನ ಗೌರವ ಇಮ್ಮಡಿಯಾಗುತ್ತದೆ: ಹ್ಯಾಂಗ್​ಮನ್​ ಪವನ್​ ಕುಮಾರ್​

ಮೇರಠ್​: ಮುಂದಿನ ತಿಂಗಳು ನೇಣುಗಂಬಕ್ಕೆ ಏರಲಿರುವ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳ ಬಗ್ಗೆ ತಮಗೆ ಕಿಂಚಿತ್ತೂ ಸಹಾನುಭೂತಿಯಾಗಲೀ, ಕನಿಕರವಾಗಲೀ ಇಲ್ಲ ಎಂದು ಅವರನ್ನು ಗಲ್ಲಿಗೇರಿಸಲಿರುವ ಹ್ಯಾಂಗ್​ಮನ್​ ಪವನ್​ ಕುಮಾರ್​ ತಿಳಿಸಿದ್ದಾರೆ. ನೇಣುಗಂಬಕ್ಕೇರಿ ಸಾಯುತ್ತಿರುವವರ ಈ ನಾಲ್ವರು ಮನುಷ್ಯರಲ್ಲ. ಮೃಗಗಳು. ಕ್ರೂರ ಜನರು. ಹಾಗಾಗಿಯೇ ಅವರೀಗ ಸಾಯುತ್ತಿದ್ದಾರೆ ಎಂದು ಮೇರಠ್​ನಲ್ಲಿರುವ ತಮ್ಮ ಮನೆಯ ಬಳಿ ಮಾಧ್ಯಮಗಳೆದುರು ತಮ್ಮ ಕೋಪ ಹೊರಹಾಕಿದ್ದಾರೆ. ನನ್ನ ಕುಟುಂಬವೂ ಸೇರಿ ಸುತ್ತಲಿನ ಜನರೆಲ್ಲ ನನ್ನನ್ನು ಗೌರವಿಸುತ್ತಾರೆ. ಆದರೆ ಅಪರಾಧಿಗಳನ್ನು ನಾನು ಗಲ್ಲಿಗೇರಿಸಿದ ಬಳಿಕ … Continue reading ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ನಾನು ನೇಣುಗಂಬಕ್ಕೆ ಏರಿಸಿದ ಬಳಿಕ ಜನರಿಗೆ ನನ್ನ ಮೇಲಿನ ಗೌರವ ಇಮ್ಮಡಿಯಾಗುತ್ತದೆ: ಹ್ಯಾಂಗ್​ಮನ್​ ಪವನ್​ ಕುಮಾರ್​