ಹರಿಹರ ವೀರಮಲ್ಲು ರಿಲೀಸ್.. ಚಿರಂಜೀವಿ ಜೊತೆ ಪವನ್ ಸ್ಪರ್ಧೆ! ಸ್ಪಷ್ಟನೆ ಇಲ್ಲಿದೆ ನೋಡಿ..

ಹೈದರಾಬಾದ್​: ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕಾರಣದಲ್ಲಿದ್ದರೂ ಎರಡೂ ತೆಲುಗು ರಾಜ್ಯಗಳ ಸಿನಿರಸಿಕರಲ್ಲಿ ಪ್ರಭಾವ ಇನ್ನೂ ಉಳಿಸಿಕೊಂಡಿದ್ದಾರೆ. ಸತತವಾಗಿ ಸಿನಿಮಾ ಮಾಡುತ್ತಿರುವ ಪವನ್ ಈಗ ಮಾಡುತ್ತಿರುವ ಚಿತ್ರಗಳಲ್ಲಿ ‘ಹರಿಹರ ವೀರಮಲ್ಲು’ ಕೂಡ ಒಂದು. ಇದನ್ನೂ ಓದಿ: ಕಾಂತಾರ 2 ರಲ್ಲಿ ಜೂ.ಎನ್​ಟಿಆರ್​.. ಕನ್ನಡ- ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ! ಟಾಲಿವುಡ್ ನ ಪ್ರತಿಭಾವಂತ ನಿರ್ದೇಶಕ ಕ್ರಿಶ್ ಜಾಗರ್ಲಮುಡಿ ನಿರ್ದೇಶನದ ‘ಹರಿಹರ ವೀರಮಲ್ಲು’. ಅದ್ಧೂರಿ ಬಜೆಟ್ ನಲ್ಲಿ ಬರುತ್ತಿರುವ ಕ್ರೇಜಿ ಸಿನಿಮಾ, ಮೊಘಲ್ ಸಾಮ್ರಾಟರ ಕಥೆಯನ್ನಾಧರಿಸಿ ಅದ್ಧೂರಿ ಬಜೆಟ್ ನಲ್ಲಿ … Continue reading ಹರಿಹರ ವೀರಮಲ್ಲು ರಿಲೀಸ್.. ಚಿರಂಜೀವಿ ಜೊತೆ ಪವನ್ ಸ್ಪರ್ಧೆ! ಸ್ಪಷ್ಟನೆ ಇಲ್ಲಿದೆ ನೋಡಿ..