ಹರಿಹರ ವೀರಮಲ್ಲು ರಿಲೀಸ್.. ಚಿರಂಜೀವಿ ಜೊತೆ ಪವನ್ ಸ್ಪರ್ಧೆ! ಸ್ಪಷ್ಟನೆ ಇಲ್ಲಿದೆ ನೋಡಿ..
ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕಾರಣದಲ್ಲಿದ್ದರೂ ಎರಡೂ ತೆಲುಗು ರಾಜ್ಯಗಳ ಸಿನಿರಸಿಕರಲ್ಲಿ ಪ್ರಭಾವ ಇನ್ನೂ ಉಳಿಸಿಕೊಂಡಿದ್ದಾರೆ. ಸತತವಾಗಿ ಸಿನಿಮಾ ಮಾಡುತ್ತಿರುವ ಪವನ್ ಈಗ ಮಾಡುತ್ತಿರುವ ಚಿತ್ರಗಳಲ್ಲಿ ‘ಹರಿಹರ ವೀರಮಲ್ಲು’ ಕೂಡ ಒಂದು. ಇದನ್ನೂ ಓದಿ: ಕಾಂತಾರ 2 ರಲ್ಲಿ ಜೂ.ಎನ್ಟಿಆರ್.. ಕನ್ನಡ- ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ! ಟಾಲಿವುಡ್ ನ ಪ್ರತಿಭಾವಂತ ನಿರ್ದೇಶಕ ಕ್ರಿಶ್ ಜಾಗರ್ಲಮುಡಿ ನಿರ್ದೇಶನದ ‘ಹರಿಹರ ವೀರಮಲ್ಲು’. ಅದ್ಧೂರಿ ಬಜೆಟ್ ನಲ್ಲಿ ಬರುತ್ತಿರುವ ಕ್ರೇಜಿ ಸಿನಿಮಾ, ಮೊಘಲ್ ಸಾಮ್ರಾಟರ ಕಥೆಯನ್ನಾಧರಿಸಿ ಅದ್ಧೂರಿ ಬಜೆಟ್ ನಲ್ಲಿ … Continue reading ಹರಿಹರ ವೀರಮಲ್ಲು ರಿಲೀಸ್.. ಚಿರಂಜೀವಿ ಜೊತೆ ಪವನ್ ಸ್ಪರ್ಧೆ! ಸ್ಪಷ್ಟನೆ ಇಲ್ಲಿದೆ ನೋಡಿ..
Copy and paste this URL into your WordPress site to embed
Copy and paste this code into your site to embed