ನಿಹಾರಿಕಾ- ಚೈತನ್ಯ ಕಲ್ಯಾಣ; ಉದಯ್ಪುರದಲ್ಲಿ ಮೆಗಾ ಕುಟುಂಬ
ಟಾಲಿವುಡ್ ಮೆಗಾ ಫ್ಯಾಮಿಲಿ ರಾಜಸ್ತಾನದ ಉದಯ್ಪುರದಲ್ಲಿ ಬೀಡುಬಿಟ್ಟಿದೆ. ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಪುತ್ರಿ ನಿಹಾರಿಕಾ ಮದುವೆ ನಿಮಿತ್ತ ಸಹೋದರರೆಲ್ಲ ಒಂದೆಡೆ ಸೇರಿದ್ದಾರೆ. ನಾಗೇಂದ್ರ ಬಾಬು, ಚಿರು ಜತೆಗೆ ಪವನ್ ಕಲ್ಯಾಣ್ ಮದುವೆ ಕಾರ್ಯದಲ್ಲಿ ಭಾಗಿಯಾದರೆ, ಇತ್ತ ರಾಮ್ಚರಣ್ ತೇಜ, ಅಲ್ಲು ಅರ್ಜುನ್, ವರುಣ್ ತೇಜ, ಅಲ್ಲು ಸಿರೀಶ್ ಸೆರಿ ಹಲವರು ಮೆಹೆಂದಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೆಗಾ ಕುಟುಂಬದ ಮದುವೆಯ ಫೋಟೋಗಳು ವೈರಲ್ ಆಗಿವೆ. ಅಂದಹಾಗೆ, ನಿಹಾರಿಕಾ ಮತ್ತು ಚೈತನ್ಯ ಅವರ ವಿವಾಹ ಇಂದು … Continue reading ನಿಹಾರಿಕಾ- ಚೈತನ್ಯ ಕಲ್ಯಾಣ; ಉದಯ್ಪುರದಲ್ಲಿ ಮೆಗಾ ಕುಟುಂಬ
Copy and paste this URL into your WordPress site to embed
Copy and paste this code into your site to embed