ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರಿಲ್ಲ: ಉಡುಪಿ, ಮಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ

ಹರಿಪ್ರಸಾದ್ ನಂದಳಿಕೆ ಕಾರ್ಕಳಇಲ್ಲಿನ ಸರ್ಕಾರಿ ಆಸ್ಪತ್ರೆ ಕಟ್ಟಡ ನೋಡಲು ಸುಂದರ, ಆಧುನಿಕ ವ್ಯವಸ್ಥೆಗಳು ಕೂಡ ಇವೆ. ಆದರೆ ಕೊರತೆ ಎಂದರೆ ಹೆರಿಗೆ ತಜ್ಞರೇ ಇಲ್ಲದಿರುವುದು. ಇದರಿಂದ ಗರ್ಭಿಣಿಯರು ಖಾಸಗಿ ಆಸ್ಪತ್ರೆಯತ್ತ ದೌಡಾಯಿಸುವ ಪರಿಸ್ಥಿತಿ ಕಾರ್ಕಳದಲ್ಲಿ ನಿರ್ಮಾಣವಾಗಿದೆ. ಹಲವಾರು ತಿಂಗಳಿಂದ ವೈದ್ಯರು ಇಲ್ಲದಿದ್ದು, ಹೆರಿಗೆ ವಿಭಾಗದಲ್ಲಿ ಬೆಡ್‌ಗಳು ಖಾಲಿ ಇವೆ. ತಾಲೂಕಿನ ಕೇಂದ್ರ ಸರ್ಕಾರಿ ಆಸ್ಪತ್ರೆ ಇದಾಗಿದ್ದು, ಬಜಗೋಳಿ, ಮಾಳ, ಈದು, ಪಳ್ಳಿ, ಬೈಲೂರು, ಅಜೆಕಾರು, ಇನ್ನಾ, ಮುಂಡ್ಕೂರು, ಬೆಳ್ಮಣ್ ಸಹಿತ ಹಲವು ಹಳ್ಳಿಗಳಿಂದ ಗರ್ಭಿಣಿಯರು ಪ್ರಸವಕ್ಕಾಗಿ ಇಲ್ಲಿಗೆ … Continue reading ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರಿಲ್ಲ: ಉಡುಪಿ, ಮಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ