ರೈತರ ಜಮೀನಿನ ಪಕ್ಕ ಮರಗಳ ಮೇಲೆ ಓಡಾಡುತ್ತಿರುವ ಚಿರತೆಗಳು; ಕುರಿಯೊಂದನ್ನೂ ತಿಂದ ಚಿರತೆ, ಭಯದಲ್ಲಿ ಕೃಷಿಕರು..

blank

ಹಾವೇರಿ: ರಾಜ್ಯದಲ್ಲಿ ಚಿರತೆಗೆಳ ಹಾವಳಿ ಹೆಚ್ಚಾಗಿದ್ದು, ಕುರಿಯನ್ನು ತಿಂದು ಹಾಕಿರುವ ಚಿರತೆಗಳು, ರೈತರ ಜಮೀನಿನ ಪಕ್ಕದ ಮರಗಳ ಮೇಲೆ ಓಡಾಡುತ್ತಿದ್ದ, ಭಯದ ವಾತಾವರಣ ಸೃಷ್ಟಿಸಿವೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಇಂದು ಸಂಜೆ ಕುರಿಯನ್ನು ತಿಂದಿರುವ ಚಿರತೆಗಳು ಅಲ್ಲಿರುವ ಮರಗಳನ್ನು ಏರಿ ಓಡಾಡಲಾರಂಭಿಸಿವೆ. ರೈತರ ಕಣ್ಣಿಗೆ ಕಾಣಿಸಿಕೊಂಡ ಚಿರತೆ ಹಾಗೂ ಅದರ ಮರಿಗಳು ಮೆಕ್ಕೆಜೋಳ ಬೆಳೆಯ ನಡುವೆ ಓಡಾಡಿವೆ.

ಮಾತ್ರವಲ್ಲದೆ ಮರಗಳನ್ನು ಏರಿ, ಓಡಾಡುತ್ತಿದ್ದು, ಯಾವಾಗ ಬೇರೆ ಸಾಕುಪ್ರಾಣಿಗಳು ಅಥವಾ ಮನುಷ್ಯರ ಮೇಲೆ ಎರಗುತ್ತವೋ ಎಂಬ ಆತಂಕವೂ ಮೂಡಿದೆ. ಚಿರತೆಗಳ ಈ ಓಡಾಟದ ದೃಶ್ಯವನ್ನು ಸ್ಥಳೀಯರು ಮೊಬೈಲ್​ಫೋನ್​ ಮೂಲಕ ಸೆರೆ ಹಿಡಿದಿದ್ದಾರೆ.

ಮಾಸಣಗಿ ಮಾತ್ರವಲ್ಲದೆ ಶಿಡೇನೂರು, ಕೆರವಡಿ ಹಾಗೂ ನಂದಿಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದ್ದು, ರೈತರು ಜಮೀನುಗಳಿಗೆ ತೆರಳಲಿಕ್ಕೂ ಹೆದರುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಚಿರತೆಯನ್ನು ಕಂಡು ಅವುಗಳನ್ನು ಹಿಡಿಯಲು ಅರಣ್ಯಾಧಿಕಾರಿಗಳು ಬೋನ್​ಗಳನ್ನು ಇರಿಸಿದ್ದಾರೆ.

ಮನೆಯಲ್ಲಿದ್ದ ವಸ್ತುಗಳನ್ನು ತಾವೇ ಚೆಲ್ಲಾಡಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ ಸುಳ್ಳುದೂರು ಕೊಟ್ಟ ದಂಪತಿ: ಆಮೇಲಾಗಿದ್ದೇ ಬೇರೆ…

ಈತ ಡೇಟಿಂಗ್ ಕಿಂಗ್: ಇದುವರೆಗೆ 335 ಮಹಿಳೆಯರ ಜತೆ ಡೇಟ್ ಮಾಡಿರುವ ಇವನ ಟಾರ್ಗೆಟ್ ಎಷ್ಟು ಗೊತ್ತೇ?

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…