ಐದು ಹಳ್ಳಿಗಳ ಜನರು ದಿಕ್ಕೆಟ್ಟು ಓಡಿದ್ದೇಕೆ? ನಿಂತಲ್ಲಿ, ಕುಳಿತಲ್ಲಿಯೇ ಪ್ರಜ್ಞೆ ತಪ್ಪಿದ್ದೇಕೆ?
ವಿಶಾಖಪಟ್ಟಣ: ಗುರುವಾರದ ಬೆಳಗಿನ ಹಳ್ಳಿಯ ಜನರಿಗೆ ಎಂದಿನಂತಿರಲಿಲ್ಲ. ಅಸಹನೀಯ ವಾಸನೆಯೇ ಅವರನ್ನೆಲ್ಲ ಎಬ್ಬಿಸಿತ್ತು. ಅದನ್ನೂ ಸಹಿಸಿಕೊಂಡು ಮಲಗಿದವರಿಗೆ ಉಸಿರಾಟವೇ ನಿಂತಂತೆನಿಸಿ ಮಲಗಿದ್ದಲ್ಲಿ ಒದ್ದಾಡಿದರು. ಮನೆಯಿಂದ ಹೊರಬಂದವರು ನಿಂತಲ್ಲಿಯೇ ಕುಸಿದರು…. ವಿಷಾನಿಲ ದುರಂತ ಸಂಭವಿಸಿರುವ ಎಲ್ಜಿ ಪಾಲಿಮರ್ಸ್ ಫ್ಯಾಕ್ಟರಿ ಇರುವ ಗೋಪಾಲಟ್ಟಣಂನಲ್ಲಿ ಜನರು ಬೆಳ್ಳಂಬೆಳಗ್ಗೆ ಅನುಭವಿಸಿದ ಸಂಕಷ್ಟವಿದು. ಇಷ್ಟು ಮಾತ್ರವಲ್ಲ, ಸುತ್ತಲಿನ ಹಲವು ಗ್ರಾಮಗಳ ಜನರು ಇಂಥದ್ದೇ ಅನುಭವಕ್ಕೊಳಗಾದರು. ಮನೆಯಿಂದ ಹೊರಬಂದರೂ, ಉಸಿರಾಡಲು ಸಾಧ್ಯವಾಗದಷ್ಟು ತೊಂದರೆ. ದುರ್ವಾಸನೆ ತಡೆಯೋಕಾಗದೇ ಮನೆಗಳಿಂದ ದೂರ ಹೋದರೂ ತಡೆಯೋಕಾಗಲಿಲ್ಲ. ಕಣ್ಣು ಮಾತ್ರವಲ್ಲ, ಚರ್ಮದಲ್ಲೂ … Continue reading ಐದು ಹಳ್ಳಿಗಳ ಜನರು ದಿಕ್ಕೆಟ್ಟು ಓಡಿದ್ದೇಕೆ? ನಿಂತಲ್ಲಿ, ಕುಳಿತಲ್ಲಿಯೇ ಪ್ರಜ್ಞೆ ತಪ್ಪಿದ್ದೇಕೆ?
Copy and paste this URL into your WordPress site to embed
Copy and paste this code into your site to embed