ಅನಾರೋಗ್ಯದಿಂದ ಪತ್ನಿ ಸಾವು: ಮನನೊಂದು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ವ್ಯಕ್ತಿ

ಬಳ್ಳಾರಿ: ಪ್ರೀತಿಯ ಮಡದಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದ ವ್ಯಕ್ತಿಯೊಬ್ಬ ತನ್ನ ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳ್ಳಾರಿ ಮೂಲದ ಗಣೇಶ್ ಆಚಾರ್ಯ ಮಕ್ಕಳೊಂದಿಗೆ ಲಕುಂದಿ ಗ್ರಾಮದ ಬಳಿಯ‌ ಹೆಚ್ಎಲ್​ಸಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುರ್ಘಟನೆಯಲ್ಲಿ ಗಣೇಶ್ ಅವರ ಎರಡನೇ ಮಗಳು ಸ್ಪೂರ್ತಿ (12) ಕೂಡ ಸಾವಿಗೀಡಾಗಿದ್ದಾಳೆ. ಇದನ್ನೂ ಓದಿ: ಮನೋರೋಗಿ ಗಂಡನ ಬಳಲಿಕೆ ಸಹಿಸದೆ ಗಂಡ ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆಗೀಡಾದ ವೈದ್ಯೆ ಅದೃಷ್ಟವಶಾತ್ ಮೊದಲ ಮಗಳು ಕೀರ್ತನಾ ಬದುಕುಳಿದಿದ್ದಾಳೆ. ಸದ್ಯ ಪುತ್ರಿ ಸ್ಫೂರ್ತಿ … Continue reading ಅನಾರೋಗ್ಯದಿಂದ ಪತ್ನಿ ಸಾವು: ಮನನೊಂದು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ವ್ಯಕ್ತಿ