ಸಾಧಕರಿಗೆ ಪದ್ಮಪುರಸ್ಕಾರ ಪ್ರದಾನ

ನವದೆಹಲಿ: ಪದ್ಮ ಪುರಸ್ಕಾರಗಳಿಗೆ ಭಾಜನರಾದವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪ್ರಶಸ್ತಿಗಳನ್ನು ಸೋಮವಾರ ಪ್ರದಾನ ಮಾಡಿದರು. ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಜನರಲ್ ಬಿಪಿನ್ ರಾವತ್, ಗೀತಾ ಪ್ರೆಸ್​ನ ಪ್ರಕಾಶಕರಾದ ದಿವಂಗತ ರಾಧೇ ಶ್ಯಾಮ್ ಖೇಮಾ, ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಸಹಿತ ಹಲವು ಗಣ್ಯರಿಗೆ 2022ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಲಾಯಿತು. ಜಾಬಿ ಜಾನಪದ ಗಾಯಕ ಗುರ್ವಿುತ್ ಬಾವಾ (ಮರಣೋತ್ತರ), ಟಾಟಾ ಸನ್ಸ್ ಚೇರ್ಮನ್ ಎನ್. ಚಂದ್ರಶೇಖರನ್, ಮಾಜಿ ಸಿಎಜಿ ರಾಜೀವ್ ಮೆಹ್ರಿಷಿ, ಕೋವಿಶೀಲ್ಡ್ … Continue reading ಸಾಧಕರಿಗೆ ಪದ್ಮಪುರಸ್ಕಾರ ಪ್ರದಾನ