ಒಬ್ಬ ನಾಯಕ; ಇಬ್ಬರು ನಾಯಕಿಯರು … ಇದೊಂದು ಸ್ನೇಹದ ಕಥೆ!

ಬೆಂಗಳೂರು: ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ‘ಪದವಿಪೂರ್ವ’ ಚಿತ್ರಕ್ಕೆ ಕಳೆದ ವಾರವಷ್ಟೇ ಅಂಜಲಿ ಅನೀಶ್ ಎಂಬ ಹುಡುಗಿಯ ಆಯ್ಕೆಯಾಗಿತ್ತು. ಈಗ ಚಿತ್ರದ ಇನ್ನೊಬ್ಬ ನಾಯಕಿಯ ಪಾತ್ರ ಯಶ ಶಿವಕುಮಾರ್‌ಗೆ ಸಿಕ್ಕಿದೆ. ಅಲ್ಲಿಗೆ ಚಿತ್ರದ ಇಬ್ಬರು ನಾಯಕಿಯರ ಆಯ್ಕೆ ಆಗಿದ್ದು, ಮಿಕ್ಕಂತೆ ಇನ್ನೊಂದಿಷ್ಟು ಪಾತ್ರಗಳ ಆಯ್ಕೆ ಮುಗಿಸಿ, ನವೆಂಬರ್​ 18ರಿಂದ ಚಿತ್ರೀಕರಣ ಪ್ರಾರಂಭಿಸುವ ಯೋಚನೆ ಚಿತ್ರತಂಡಕ್ಕಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಪದವಿಪೂರ್ವ’ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು ಹೋಗಿರಬೇಕಿತ್ತು. ಈ ವರ್ಷದ ಆರಂಭದಲ್ಲೇ ಈ ಚಿತ್ರವನ್ನು ಘೋಷಿಸಲಾಗಿತ್ತು. ಅಷ್ಟರಲ್ಲಿ ಲಾಕ್​ಡೌನ್​ … Continue reading ಒಬ್ಬ ನಾಯಕ; ಇಬ್ಬರು ನಾಯಕಿಯರು … ಇದೊಂದು ಸ್ನೇಹದ ಕಥೆ!