ಅಕ್ರಮ ವಲಸಿಗರಿಗೆ ಆಶ್ರಯ ಕೊಟ್ರೆ ಅರೆಸ್ಟ್!; ಮನೆ ಮಾಲೀಕರ ಮೇಲೆ ಖಾಕಿ ಕಣ್ಣು
| ಅವಿನಾಶ ಮೂಡಂಬಿಕಾನ ಬೆಂಗಳೂರು ದುಪ್ಪಟ್ಟು ಬಾಡಿಗೆ ಆಸೆಗೆ ವಿದೇಶಿಗರ ಪೂರ್ವಾಪರ ಪರಿಶೀಲಿಸದೆ ಮನೆ ಬಾಡಿಗೆಗೆ ಕೊಟ್ಟ ಮಾಲೀಕರು ಇನ್ನು ಮುಂದೆ ಕಂಬಿ ಎಣಿಸಬೇಕಾದ ಪರಿಸ್ಥಿತಿ ಬರಲಿದೆ. ಪಾಸ್ಪೋರ್ಟ್, ವೀಸಾ ಅವಧಿ ಮುಕ್ತಾಯಗೊಂಡ ನಂತರವೂ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರಿಂದ ಅಪರಾಧ ಪ್ರಮಾಣ ಹೆಚ್ಚಾಗುತ್ತಿರುವ ಕಾರಣ ಇದನ್ನು ನಿಯಂತ್ರಿಸಲು ರಾಜ್ಯದ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ನೈಜೀರಿಯಾ, ಉಗಾಂಡ, ಲಿಬಿಯಾ, ಕೀನ್ಯಾ, ಸೂಡಾನ್, ಬಾಂಗ್ಲಾ, ಪಾಕಿಸ್ತಾನ, ನೇಪಾಳ, ರಷ್ಯಾದ ಸಾವಿರಾರು ಪ್ರಜೆಗಳು ಬೆಂಗಳೂರು, ಮೈಸೂರು, ಉಡುಪಿ, ಕಲಬುರಗಿ, … Continue reading ಅಕ್ರಮ ವಲಸಿಗರಿಗೆ ಆಶ್ರಯ ಕೊಟ್ರೆ ಅರೆಸ್ಟ್!; ಮನೆ ಮಾಲೀಕರ ಮೇಲೆ ಖಾಕಿ ಕಣ್ಣು
Copy and paste this URL into your WordPress site to embed
Copy and paste this code into your site to embed