‘ನಮ್ಮ ರಾಮ ಅಯೋಧ್ಯೆಗೆ ಬಂದರು’: ಪ್ರಧಾನಿ ಮೋದಿ

ಅಯೋಧ್ಯೆ: ಹಲವು ವರ್ಷಗಳ ಹೋರಾಟ ಮತ್ತು ಕಾಯುವಿಕೆ ನಂತರ ನಮ್ಮ ಶ್ರೀರಾಮನು ದಿವ್ಯ ಮಂದಿರವನ್ನು ತಲುಪಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇದನ್ನೂ ಓದಿ: ಅಮೆರಿಕಾ ದೇವಾಲಯಗಳ ಮೇಲೆ ಖಲೀಸ್ತಾನ್ ಉಗ್ರರ ದಾಳಿ! ಬಲರಾಮ ದೇವರ ಪ್ರಾಣ ಪ್ರತಿಷ್ಠಾ ಮಹೋತ್ಸವದ ನಂತರ ಸೋಮವಾರ ಮಧ್ಯಾಹ್ನ ಪ್ರಧಾನಿ ಮೋದಿ ಸಮಾವೇಷವನ್ನುದ್ದೇಶಿಸಿ ಮಾತನಾಡಿದರು. ಭಾಷಣ. ‘ಜೈ ಸಿಯಾ ರಾಮ್’ ಎಂದು ಹೇಳುವ ಮೂಲಕ ಪ್ರಧಾನಿ ಮಾತು ಆರಂಭಿಸಿದರು. ಇನ್ನು ಮುಂದೆ ನಮ್ಮ ರಾಮ ದೇವರು ಗುಡಾರದಲ್ಲಿ ಉಳಿದು ದೇವರ ಮಂದಿರದಲ್ಲಿ … Continue reading ‘ನಮ್ಮ ರಾಮ ಅಯೋಧ್ಯೆಗೆ ಬಂದರು’: ಪ್ರಧಾನಿ ಮೋದಿ