‘ಛೋಟಾ ತೆಲಗಿ’ ಎಂಬ ಈ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ…

ಬೆಂಗಳೂರು: ನಕಲಿ ಛಾಪಾ ಕಾಗದ ದಂಧೆಯಲ್ಲಿ ನಿರತನಾಗಿದ್ದ ಛೋಟಾ ತೆಲಗಿ ಅಲಿಯಾಸ್ ಹಸೈನ್ ಮೋದಿ ಅಲಿಯಾಸ್ ಬಾಬು ಪೊಲೀಸರ ಬಲೆಗೆ ಹೇಗೆ ಬಿದ್ದ ಎಂಬುದು ರೋಚಕವಾಗಿದೆ. ಕರೀಂಲಾಲಾ ತೆಲಗಿಯ ಹಗರಣದ ನಂತರ ಹಲವು ವರ್ಷಗಳ ಹಿಂದೆಯೇ ಸರ್ಕಾರ ಛಾಪಾ ಕಾಗದ ಮುದ್ರಣವನ್ನು ನಿಷೇಧಿಸಿದ್ದರೂ ಈ ಛೋಟಾ ತೆಲಗಿ ಗ್ಯಾಂಗು ನಕಲಿ ಛಾಪಾ ಕಾಗದ ಮುದ್ರಿಸಿ ಚಲಾವಣೆ ಮಾಡುತ್ತಿತ್ತು! ಅಕ್ರಮವಾಗಿ ಬೇರೆಯವರ ಆಸ್ತಿ ಲಪಟಾಯಿಸುವವರು, ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುವ ಆಸ್ತಿಗಳಿಗೆ ಮೈಸೂರು ಮಹಾರಾಜರ ಕಾಲದ ಛಾಪಾಕಾಗದಗಳನ್ನು ಈ ಗ್ಯಾಂಗಿನವರು ಬಳಕೆ … Continue reading ‘ಛೋಟಾ ತೆಲಗಿ’ ಎಂಬ ಈ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ…